ವಾಲ್ಮೀಕಿ ವಿವಿಯಲ್ಲಿನಧಿಮಧಿನ
ರಾಯಚೂರು: ಬದುಕಿನ ಬೆಳಕಿಗೆ ವಚನಗಳು ದಾರಿ ತೋರುತ್ತವೆ ಎಂದು ಬಸವಣ್ಣವರು ತಮ್ಮ ವಚನಗಳಲ್ಲಿಸಾರಿ ಹೇಳಿದ್ದಾರೆ,’’ ಎಂದು ವಾಲ್ಮೀಕಿ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್ . ಹೇಳಿದರು.
ಬಸವ ಜಯಂತಿ ನಿಮಿತ್ತ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿಸೋಮವಾರ ಬಸವೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಸವಣ್ಣನವರ ವಿಚಾರಗಳು ನಮ್ಮ ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ಆಗ ಬಸವ ಜಯಂತಿಗೆ ಅರ್ಥ ಬರುವುದು,’’ ಎಂದರು.
ವಾಣಿಜ್ಯ ನಿಕಾಯದ ಡೀನ್ ಪೊ.ಪಿ.ಭಾಸ್ಕರ್ , ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ , ಬೋಧಕೇತರ ಸಿಬ್ಬಂದಿ ಮೋಹನ್ , ರವಿ, ಪ್ರದೀಪ್ , ಕಿರಣ್ , ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ವಚನ ಗೀತೆ ಹಾಡಿದರು. ಇಂಗ್ಲಿಷ್ ಉಪನ್ಯಾಸಕ ಅನಿಲ್ ಅಪ್ರಾಳ್ ನಿರ್ವಹಿಸಿದರು.
---
ಫೋಟೊ ಮೇಧಿಲ್ ಧಿನಧಿಲ್ಲಿಧಿದೆ
20 ಎಂಎಸ್ 02 ಎ
ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್
ಸಭಾಂಗಣದಲ್ಲಿಬಧಿಸವ ಜಧಿಯಂತಿ ಆಧಿಚಧಿರಿಧಿಸಧಿಲಾಧಿಯಿಧಿತು.

