ಶಂಕರಾಚಾರ್ಯರ ಜಯಂತಿ

Contributed byraghukgjd1@gmail.com|Vijaya Karnataka

ಗಜೇಂದ್ರಗಡ ಪುರಸಭೆಯಲ್ಲಿ ಆದಿ ಗುರು ಶಂಕರಾಚಾರ್ಯರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ ಮತ್ತು ಇತರ ನೌಕರರು ಪಾಲ್ಗೊಂಡಿದ್ದರು. ಪುರಸಭೆಯ ಸಭಾಭವನದಲ್ಲಿ ಜಯಂತಿಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಹಲವು ಗಣ್ಯರು ಉಪಸ್ಥಿತರಿದ್ದರು.

celebration of shankaracharya jayanti grand celebration in gajendragad

ಶಂಕರಾಚಾರ್ಯರ ಜಯಂತಿ

ವಿಕ ಸುದ್ದಿಲೋಕ ಗಜೇಂದ್ರಗಡ

ಸ್ಥಳೀಯ ಪುರಸಭೆ ಸಭಾಭವನದಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ನೆರವೇರಿತು.

ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ನೌಕರರಾದ ರಾಘವೇಂದ್ರ ಮಂತಾ, ಮಲ್ಲಿಕಾರ್ಜುನ ಬಿ, ಪಿ. ಎನ್ . ದೊಡ್ಡಮನಿ, ರಾಘವೇಂದ್ರ ಮಂತಾ, ಚಂದ್ರಪ್ಪ ದೊಡ್ಡಮನಿ, ಶಿವುಕುಮಾರ ಇಲಾಳ, ನಬಿ ಸಾಬ ಖುಧಾನವರ, ಮಂಜುನಾಥ ಕೊಂಡ ಗೇರಿ, ಸರೋಜಾ ಗೌಡರ, ಅಜ್ಜಪ್ಪ ನೀಲಿ, ನಜೀರಸಾಬ ಸಾಂಗ್ಲಿಕರ್ , ಬದರಿ ನಾರಾಯನ ಗುಡಿ, ಉಮಾ ಮಾಳೋತ್ತರ, ಸುಖನ್ಯಾ ರಣದೇವ, ಎಮ್ .ಡಿ. ದೊಡ್ಡಮನಿ, ಮೈಬುಸಾಬ ಚಾಮಾಲಾಪುರ ಉಪಸ್ಥಿತರಿದ್ದರು.

ಫೋಟೊ: 21 ಜಿಜೆಡಿ 2:

ಗಜೇಂದ್ರಗಡ ಪುರಸಭೆ ಸಭಾಭವನದಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ನೆರವೇರಿತು. ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ನೌಕರರಾದ ರಾಘವೇಂದ್ರ ಇನ್ನಿತರರು ಇದ್ದರು.