ಜಾಹಿರಾತು ಸುದ್ದಿ
ಸಸಿಹಿತ್ಲುಶ್ರೀ ಭಗವತೀ ದೇವಸ್ಥಾನದಲ್ಲಿನಡೆದ ಶ್ರೀ ಓಂ ನಮೋ ಭಗವತೆ ವಾಸುದೇವಾಯ ದ್ವಾದಾಶಕ್ಷರ ಮಂತ್ರೋಚ್ಚಾರ ಇತ್ತೀಚೆಗೆ ಸಂಪನ್ನಗೊಂಡಿತು.
ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ.ಶ್ರೀಯಾನ್ , ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಳ್ಚಡ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ವಿಶು ಕುಮಾರ್ , ವಿಶ್ವನಾಥ ಬೆಳ್ಚಡ ಉಡುಪಿ, ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಸುರೇಶ್ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಾಜೇಂದ್ರ ಪ್ರಸಾದ್ ಎಕ್ಕಾರು, ಗುರಿಕಾರರರು, ಆಚಾರ ಪಟ್ಟವರು, ಭಕ್ತಾದಿಗಳು ಉಪಸ್ಥಿತರಿದ್ದರು.
21ಸಸಿ

