ಶಂಕರಾಚಾರ್ಯರ ಜಯಂತಿ
ವಿಕ ಸುದ್ದಿಲೋಕ ಗಜೇಂದ್ರಗಡ
ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿಆದಿ ಗುರು ಶಂಕರಾಚಾರ್ಯರ ಜಯಂತಿ ಮಂಗಳವಾರ ತಾಲೂಕು ಆಡಳಿತದಿಂದ ನೆರವೇರಿತು.
ಸಮಾಜ ಅಧ್ಯಕ್ಷ ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ಪ್ರಾಣೇಶ ಕೊಡಗಾನೂರ, ನೌಕರರ ಸಂಘ ಅಧ್ಯಕ್ಷ ಉಮೇಶ ಅರಳಿಗಿಡದ, ಗಣೇಶ ಕೊಡಕೇರಿ, ಸಕ್ರಪ್ಪ ದೊಡ್ಡಮನಿ, ಪಿ.ಬಿ.ಗರೇಬಾಳ, ಎಸ್ .ಜಿ.ನಿಶಾನದಾರ, ಎಮ್ .ಎಸ್ . ಹೊಸಮನಿ, ಎಮ್ .ಎಸ್ .ಹಲ್ಯಾಳ, ಎಸ್ .ಕೆ.ಗೌಡರ, ಬಿ.ವಿ.ಇಟಗಿ, ಜಿ.ಎಸ್ .ನಾಡಗೌಡರ, ಶಿವಲೀಲಾ ನಾಯಕ, ಸುಧಾ ಕುರಡಗಿ, ಸಾವಿತ್ರಿ ಕುಂದಗೋಳ, ವೈ.ಬಿ. ಬಾರಕೇರ, ವೈಭವಿ ಸಿ, ಎಚ್ .ಎನ್ .ಗೌರಿ, ಪಿ.ಬಿ.ಮಾಲಿಪಾಟೀಲ, ಎಸ್ .ಜಿ.ಬೀಳಗಿ, ಮಾರುತಿ ಅವಧೂತ, ಕಳಕಪ್ಪಸ್ವಾಮಿ ಇನ್ನಿತರಿದ್ದರು.
ಫೋಟೊ: 21ಜಿಜೆಡಿ 1:
ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ತಾಲೂಕು ಆಡಳಿತದಿಂದ ನೆರವೇರಿತು. ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ಪ್ರಾಣೇಶ ಕೊಡಗಾನೂರ, ನೌಕರರಾದ ಗಣೇಶ ಕೊಡಕೇರಿ ಇನ್ನಿತರರು ಇದ್ದರು.

