ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka
davangere district special reports and local news
ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಬುಧವಾರ, 12-08-2026
================

ದಾವಣಗೆರೆ ಜಿಲ್ಲೆ//ಸುದ್ದಿಗಳು

-----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ದಾವಣಗೆರೆ: ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು ಜೋಡಣೆ

* ದಾವಣಗೆರೆ: ಬಾಡೂಟಕ್ಕೆ ಮುಗಿ ಬಿದ್ದ ಮಾಂಸ ಪ್ರಿಯರು

(ಶ್ರಾವಣ ಮಾಸದಲ್ಲಿಮಾಂಸಹಾರ ತ್ಯಜಿಸುವ ಹಿನ್ನೆ ಆಷಾಢ ಮಾಸದ ಕೊನೆ ದಿನ ಮಾಂಸಹಾರಿ ಹೋಟೆಲ್ ಗಳಿಗೆ ದಾಂಗುಡಿ; ಅಲ್ಲಲ್ಲಿಗುಂಡು ಪಾರ್ಟಿಯ ಜತೆಗೆ ಮಟನ್ , ಚಿಕನ್ , ಮೀನು ಸೇವಿಸಿ ಸಂಭ್ರಮ)

* ದಾವಣಗೆರೆ: ಜಿಮ್ ಗೆ ಹೋಗುವ ಮಹಿಳೆಯರಿಗಿಲ್ಲಮಹಿಳಾ ಟ್ರೇನರ್ ಗಳು

(ಹೆಸರಿಗಷ್ಟೇ ಮಹಿಳೆಯರ ಜಿಮ್ ; ಪುರುಷರಿಗೂ ಅವಕಾಶ; ಫಿಟ್ನೆಸ್ ಕಾಯ್ದುಕೊಳ್ಳಲೂ ಮುಜುಗರ)

* ಜಗಳೂರು: ಶಿಕ್ಷಣ ಇಲಾಖೆಗೆ ಹೊರೆ-ಬರೆ ಶೂ ಭಾರ!

(ಶಾಲಾ ಶಿಕ್ಷಣ ಇಲಾಖೆ ’ವಿದ್ಯಾ ವಿಕಾಸ’ ಯೋಜನೆ ಅಡಿ ಸರಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆ, ಶಿಕ್ಷಣ ಇಲಾಖೆಗೆ ಶೂ ಸಾಗಣೆ ವೆಚ್ಚವಿಲ್ಲದೆ ಹಂಚಿಕೆ ಭಾರ)

3. ತನಿಖಾ ವರದಿ -ಇಲ್ಲ

4. ಆಲ್ ಎಡಿಷನ್ ಸುದ್ದಿ -ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಜಿಲ್ಲಾದ್ಯಂತ ಭೀಮನ ಅಮಾವಾಸ್ಯೆ ಸಂಭ್ರಮ

*ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ

(ಸುದ್ದಿಗೋಷ್ಠಿಯಲ್ಲಿನ್ಯಾಯಕ್ಕಾಗಿ ಅಂಗಲಾಚಿದ ನೊಂದ ಮಹಿಳೆ ಮೇಘ)

*ದಾವಣಗೆರೆ: ಆ.14ರಂದು ಜಿಎಂ ವಿವಿಯಲ್ಲಿಎಚ್ .ಆರ್ ಕಾನ್ಕೆ್ಲೕವ್

(ಸುದ್ದಿಗೋಷ್ಠಿಯಲ್ಲಿಜಿಎಂ ವಿಶ್ವವಿದ್ಯಾನಿಲಯದ ವಿಲಾಸ್ ವಾಟ್ವಿ ಮಾಹಿತಿ)

*ದಾವಣಗೆರೆ: ಕರ್ನಾಟಕದಲ್ಲಿಬಾರ್ಡರ್ ಚೆಕ್ ಪೊಸ್ಟ್ ತೆರವಿಗೆ ಲಾರಿ ಮಾಲೀಕರ ಆಗ್ರಹ

(ಸುದ್ದಿಗೋಷ್ಠಿಯಲ್ಲಿಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾಒತ್ತಾಯ)

* ಸಂತೆಬೆನ್ನೂರು: ಪಾಪ್ ಕಾರ್ನ್ ಜಾಗದಲ್ಲಿರಾಗಿ-ಸೋಯಾಬೀನ್ ಬಿತ್ತನೆ

* ಯರಗುಂಟೆ: ಅಂಧತ್ವ ಸೃಜನಶೀಲತೆಗೆ ಅಡ್ಡಿಯಲ್ಲ

* ಸಂತೆಬೆನ್ನೂರು: ಕೆಪಿಎಸ್ ಶಾಲೆ ಸಮೀಪದ ಅಂಗಡಿಗಳಲ್ಲಿಗುಟ್ಕಾ, ಸಿಗರೇಟ್ ಮತ್ತು ಅವದಿ ಮೀರಿದ ಆಹಾರ ಪದಾರ್ಥ ಪತ್ತೆ

* ನ್ಯಾಮತಿ: ರಕ್ತದಾನ ಶಿಬಿರ

* ನ್ಯಾಮತಿ: ನೂತನ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಸ್ಪಂದನೆ

* ಹಿರೇಕೋಗಲೂರು: ಪೋಲೀಸ್ ಇಲಾಖೆ ವತಿಯಿಂದ ಸೂಳೆಕೆರೆ ಟ್ರಕ್ಕಿಂಗ್

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ - ಇಲ್ಲ

9. ಫಾಲೋ ಅಪ್ ಸುದ್ದಿ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

---------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಚಿತ್ರದುರ್ಗ: ವಿ.ಪಾಳ್ಯ, ಭೀಮಸಮುದ್ರ ಗಣಿ ಲಾರಿ ಸಂಚಾರ ರಸ್ತೆಗೆ ಮುಕ್ತಿಯಿಲ್ಲ: ಜನರ ಬವಣೆಗೆ ಕೊನೆ ಇಲ್ಲ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ - ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಭೀಮನ ಅಮಾವಾಸ್ಯೆ ಹಿನ್ನೆಲೆ ನಾನಾ ದೇವಸ್ಥಾನಗಳಲ್ಲಿವಿಶೇಷ ಪೂಜೆ

* ಚಿತ್ರದುರ್ಗ: ಮೆಡಿಕಲ್ ಕಾಲೇಜಿನಲ್ಲಿಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿಯಿಂದ ಸುದ್ದಿಗೋಷ್ಠಿ

* ಚಳ್ಳಕೆರೆ: ನನ್ನಿವಾಳದ ಸರಕಾರಿ ಶಾಲೆ ಮಕ್ಕಳಿಗೆ ದಾನಿಯಿಂದ ಸಮವಸ್ತ್ರ ವಿತರಣೆ

* ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅಗ್ನಿಶಾಮಕ ದಳದ ವತಿಯಿಂದ ಬೆಂಕಿಯಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

* ನಾಯಕನಹಟ್ಟಿ: ಶ್ರಾವಣ ಮಾಸದ ವಿಶೇಷ ಪೂಜೆಗಳಿಗೆ ಸಜ್ಜಾದ ದೇವಾಲಯ, ದಾಸೋಹಕ್ಕೆ 2.5 ಕ್ವಿಂಟಲ್ ಸಾಂಬಾರ್ ಪುಡಿ ಸಿದ್ಧ

* ನಾಯಕನಹಟ್ಟಿ: ಗಮಕ ವಾಚನ ಕಾರ್ಯಕ್ರಮ

6. ಲೋಕಲ್ ಕ್ರೈಂ ಸುದ್ದಿಧಿ- ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ -ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764