ಪ್ರೋಮೋ
Contributed by: Shridevi Ambekallu|Vijaya Karnataka•
22 ಆಗಸ್ಟ್ , 2026
---------------ಪು. 3
ಯಜ್ಞೋಪವೀತ ಧಾರಣ ಸಂಸ್ಕಾರ
ಜನಿವಾರ ಧಾರಣೆಯ ವೈಜ್ಞಾನಿಕ ಮಹತ್ವ ಹಾಗೂ ವಿಧಿ ವಿಧಾನಗಳೇನು?
---
ಪು. 4
ಸರ್ವವಿದ್ಯಾ ಪ್ರದಾಯಕ ಶ್ರೀ ಹಯಗ್ರೀವ ದೇವರು
ಹಯಗ್ರೀವ ದೇವರ ಮಹತ್ವ ಹಾಗೂ
------
ಪು. 5ಲೀಡ್
ಆಧ್ಯಾತ್ಮಿಕ ಬದುಕಿನ ದಿಕ್ಸೂಚಿ
ವಿವೇಕ ಮತ್ತ ವೈರಾಗ್ಯ ಅಂದರೇನು? ಇವುಗಳ ಸಮನ್ವಯವನ್ನು ಸಾಧಿಸುವುದು ಹೇಗೆ? ಶ್ರೀ ಸತ್ಯಸಾಯಿ ಗ್ರಾಮದ ಮುದ್ದೇನಹಳ್ಳಿಯ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಚಿಂತನ.
---
(ಪು 5 ಬಾಟಂ)
ಮಂತ್ರವೆಂಬ ಮಹಾಶಕ್ತಿ
‘ಮಂತ್ರಗಳಿಂದ ಮಾವಿನಕಾಯಿ ಉದುರದು’ಎಂಬ ಮಾತಿದೆ. ಆದರೆ ಭಕ್ತಿಯಿಂದ ಮಂತ್ರಗಳನ್ನು ಅನುಷ್ಠಾನ ಮಾಡಿದರೆ ಫಲ ಸಿದ್ಧಿಸುವುದು ಖಚಿತ. ಹಾಗಾದರೆ ಹೇಗೆ ಮಂತ್ರಗಳನ್ನು ಪಠಿಸಬೇಕು?
---------
ಪು. 11
ಸರ್ಪದೋಷ ಯಾಕೆ ಬರುತ್ತದೆ? ಪರಿಹಾರ ಹೇಗೆ?
ವ್ಯಕ್ತಿಯ ಜಾತಕದಲ್ಲಿಸರ್ಪದೋಷ ಇದ್ದರೆ ಯಾವ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಹೇಗೆ ಪರಿಹಾರ ಮಾಡಿಸಿಕೊಳ್ಳಬಹುದು? ಜ್ಯೋತಿಷ ಆಧಾರಿತ ಬರಹ.