ಪ್ರೋಮೋ

Contributed byShridevi Ambekallu|Vijaya Karnataka
scientific importance of spiritual life and rituals
22 ಆಗಸ್ಟ್ , 2026

---------------
ಪು. 3

ಯಜ್ಞೋಪವೀತ ಧಾರಣ ಸಂಸ್ಕಾರ

ಜನಿವಾರ ಧಾರಣೆಯ ವೈಜ್ಞಾನಿಕ ಮಹತ್ವ ಹಾಗೂ ವಿಧಿ ವಿಧಾನಗಳೇನು?

---

ಪು. 4

ಸರ್ವವಿದ್ಯಾ ಪ್ರದಾಯಕ ಶ್ರೀ ಹಯಗ್ರೀವ ದೇವರು

ಹಯಗ್ರೀವ ದೇವರ ಮಹತ್ವ ಹಾಗೂ

------

ಪು. 5ಲೀಡ್

ಆಧ್ಯಾತ್ಮಿಕ ಬದುಕಿನ ದಿಕ್ಸೂಚಿ

ವಿವೇಕ ಮತ್ತ ವೈರಾಗ್ಯ ಅಂದರೇನು? ಇವುಗಳ ಸಮನ್ವಯವನ್ನು ಸಾಧಿಸುವುದು ಹೇಗೆ? ಶ್ರೀ ಸತ್ಯಸಾಯಿ ಗ್ರಾಮದ ಮುದ್ದೇನಹಳ್ಳಿಯ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಚಿಂತನ.

---

(ಪು 5 ಬಾಟಂ)

ಮಂತ್ರವೆಂಬ ಮಹಾಶಕ್ತಿ

‘ಮಂತ್ರಗಳಿಂದ ಮಾವಿನಕಾಯಿ ಉದುರದು’ಎಂಬ ಮಾತಿದೆ. ಆದರೆ ಭಕ್ತಿಯಿಂದ ಮಂತ್ರಗಳನ್ನು ಅನುಷ್ಠಾನ ಮಾಡಿದರೆ ಫಲ ಸಿದ್ಧಿಸುವುದು ಖಚಿತ. ಹಾಗಾದರೆ ಹೇಗೆ ಮಂತ್ರಗಳನ್ನು ಪಠಿಸಬೇಕು?

---------

ಪು. 11

ಸರ್ಪದೋಷ ಯಾಕೆ ಬರುತ್ತದೆ? ಪರಿಹಾರ ಹೇಗೆ?

ವ್ಯಕ್ತಿಯ ಜಾತಕದಲ್ಲಿಸರ್ಪದೋಷ ಇದ್ದರೆ ಯಾವ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಹೇಗೆ ಪರಿಹಾರ ಮಾಡಿಸಿಕೊಳ್ಳಬಹುದು? ಜ್ಯೋತಿಷ ಆಧಾರಿತ ಬರಹ.