ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka
davangere district farmers are worried due to fire disease anxiety
ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಮಂಗಳವಾರ, 25-08-2026
==============

ದಾವಣಗೆರೆ ಜಿಲ್ಲೆ//ಸುದ್ದಿಗಳು

--------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಹಿರೇಕೋಗಲೂರು: ರಾಗಿ ಬೆಳೆದವರಿಗೆ ಬೆಂಕಿ ರೋಗ ಆತಂಕ

(ಚನ್ನಗಿರಿ ತಾಲೂಕಿನಲ್ಲಿ7100 ಹೆಕ್ಟೇರ್ ಬಿತ್ತನೆ | ರೋಗ ಹತೋಟಿಗೆ ಸಂತೆಬೆನ್ನೂರು ಕೃಷಿ ಅಧಿಕಾರಿ ಸಲಹೆ)

3. ತನಿಖಾ ವರದಿ -ಇಲ್ಲ

4. ಆಲ್ ಎಡಿಷನ್ ಸುದ್ದಿ -ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಜಿಲ್ಲೆಯ ಅಧಿಕಾರಿಗಳೊಂದಿಗೆ ಲೋಕಾಯುಕ್ತ ನ್ಯಾಯಮುರ್ತಿ ಬಿ.ಎಸ್ .ಪಾಟೀಲ್ ಸಭೆ

(ಸೂಳೆ ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಆಕ್ರೋಶ; ಶೌಚಾಲಯ, ಹಾಸ್ಟೆಲ್ ಗಳ ವರದಿ ನೀಡಲು ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ)

* ದಾವಣಗೆರೆ: ಸಾಕರ್ ಕೋರ್ಟ್ , ರೇಸ್ ಟ್ರಾಕ್ ನಲ್ಲಿರೋಬೋಟ್ ಗಳ ಸಂಚಲನ

(ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿರಾಷ್ಟ್ರ ಮಟ್ಟದ ರೋಬೋರೇಜ್ -2026 ಸ್ಪರ್ಧೆ)

* ದಾವಣಗೆರೆ: ಉತ್ತರ ವಿಧಾನಸಭೆ ಕ್ಷೇತ್ರದ ಅಡಕೆ ಬೆಳೆಗಾರರ ಒಕ್ಕೂಟದಿಂದ ಗುಟ್ಕಾ ನಿಷೇಧ ಖಂಡಿಸಿ 59 ಕಿಮೀ. ಪಾದಯಾತ್ರೆ

(ಆ.26ರಂದು ಬೆಳಗ್ಗೆ 9 ಗಂಟೆಗೆ ಅವರಗೆರೆ ಬಳಿ ಚಾಲನೆ, ಎಲ್ಲಅಡಕೆ ಬೆಳೆಗಾರರು ಪಕ್ಷಾತೀತವಾಗಿ ಭಾಗವಹಿಸಲು ಬಿ.ಎಸ್ .ಜಗದೀಶ್ ಮನವಿ)

* ದಾವಣಗೆರೆ: ಮುಂಗಾರು ಭತ್ತದ ಬೆಳೆಗೆ ನೀರು ಬಿಡುತ್ತೇವೆ ಅಥವಾ ಇಲ್ಲಎಂಧು ಸ್ಪಷ್ಟ ನಿರ್ಧಾರ ತಿಳಿಸಿ

(ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ರೈತ ಮುಖಂಡ ಲೋಕಿಕೆರೆ ನಾಗರಾಜ್ )

* ದಾವಣಗೆರೆ: ಜಿಎಂ ವಿಶ್ವವಿದ್ಯಾಲಯದಲ್ಲಿಆಗಸ್ಟ… 28, 29ರಂದು ‘ವರ್ತಮಾನ್ - 2026’ ರಾಷ್ಟ್ರೀಯ ಸಮ್ಮೇಳನ

(‘ಡಿಜಿಟಲ್ ಯುಗದಲ್ಲಿಮ್ಯಾನೇಜ್ಮೆಂಟ್ ವಿಷಯಕ್ಕೆ ಹೊಸ ಪರಿಕಲ್ಪನೆ; ನಾವೀನ್ಯತೆ ಮತ್ತು ಸುಸ್ಥಿರತೆ’ ಕುರಿತು ನಡೆಯಲಿರುವ ಸಮ್ಮೇಳನ)

* ದಾವಣಗೆರೆ: ಭದ್ರಾ ಜಲಾಶಯದಿಂದ ಮಳೆಗಾಲದ ಬೆಳೆಗೆ ನೀರುಕೊಡುವುದು ಬೇಡ: ಕೈದಾಳೆ ಗ್ರಾಮಸ್ಥರ ಆಗ್ರಹ

* ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರಿಂದ ನಿರಂತರ ಕಿರುಕುಳ; ಮಾಜಿ ಸೈನಿಕ, ನ್ಯಾಮತಿಯ ವೇದ ಗ್ಯಾಸ್ ಏಜೆನ್ಸಿ ಮಾಲೀಕ ಚಂದ್ರಪ್ಪ ಆರೋಪ

(ಉದ್ದೇಶಪೂರ್ವಕವಾಗಿ ಕಳೆದ ಎರಡು ತಿಂಗಳಲ್ಲಿಮೂರು ಬಾರಿ ಹಲ್ಲೆ, ಏಜೆನ್ಸಿಯಲ್ಲಿಪಾಲುದಾರಿಕೆ ಕೊಡದೇ ಇರುವ ಕಾರಣ ಸಚಿವರಿಂದ ಉದ್ದೇಶಪೂರ್ವಕವಾಗಿ ಕಿರುಕುಳ)

* ದಾವಣಗೆರೆ: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನದ ಅಂಗವಾಗಿ ಆಗಸ್ಟ… 26ರಿಂದ ಸೆಪ್ಟೆಂಬರ್ 9ರವರೆಗೆ ಸೀರತ್ ಅಭಿಯಾನ

(ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಸುದ್ದಿಗೋಷ್ಠಿ: ಭಾಷಾ ನಗರ ಕಚೇರಿಯಲ್ಲಿಬುಧವಾರ ಬೆಳಗ್ಗೆ ನಿಯೋಜಿತ ಪೊಲೀಸರಿಗೆ ನೀರು, ಸಿಹಿ ವಿತರಿಸುವ ಮೂಲಕ ಉದ್ಘಾಟನೆ)

* ದಾವಣಗೆರೆ: ಪರಿಷ್ಕೃತ ಪಠ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಅಧ್ಯಾಪಕರ ಸಿದ್ಧತೆ ಅಗತ್ಯ: ಬಿ.ಸಿ.ಶಿವಕುಮಾರ್

(ಎಸ್ ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿಬಿಕಾಂ, ಬಿಬಿಎ 5ನೇ ಹಾಗೂ 6ನೇ ಸೆಮಿಸ್ಟರ್ ಎಸ್ ಇಪಿ ಪಠ್ಯಕ್ರಮ ಕುರಿತು ಕಾರ್ಯಾಗಾರ)

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ - ಇಲ್ಲ

9. ಫಾಲೋ ಅಪ್ ಸುದ್ದಿ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

---------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಹೊಸದುರ್ಗ: ದಾಳಿಂಬೆ ದರ ಕುಸಿತ

(ಉತ್ತಮ ಇಳುವರಿ ನಡುವೆಯೂ ನಿರೀಕ್ಷಿತ ಬೆಲೆ ಇಲ್ಲ, ಆವಕ ಹೆಚ್ಚಳದಿಂದ ದರ ಇಳಿಕೆ, ರಾಜ್ಯದ ನಾನಾ ಮಾರುಕಟ್ಟೆಗಳಲ್ಲಿದಾಳಿಂಬೆ ಹಣ್ಣಿನ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದು, ಉತ್ತಮ ಇಳುವರಿ ಪಡೆದಿದ್ದರೂ ನಿರೀಕ್ಷಿತ ದರ ಸಿಗದೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ - ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಮುರುಘಾ ಮಠದಲ್ಲಿಶ್ರಾವಣದ ಪ್ರಯುಕ್ತ ಅನುಭಾವ ಶ್ರಾವಣ

* ಚಿತ್ರದುರ್ಗ: ಚಿತ್ರದುರ್ಗ ಶಾಖಾ ಕಾಲುವೆಗೆ ನೀರು: ಸರಕಾರದ ಆದೇಶಕ್ಕೆ ಸ್ವಾಗತ

* ಚಿತ್ರದುರ್ಗ: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿಯಿಂದ ಪ್ರತಿಭಟನೆ

* ಚಿತ್ರದುರ್ಗ: ಅಹಿಂದ ವರ್ಗಗಳ ಒಕ್ಕೂಟದ ರಜತ ಮಹೋತ್ಸವ ಆಚರಣೆ ಹಿನ್ನೆಲೆ ಬಿ.ಟಿ.ಜಗದೀಶ್ ರಿಂದ ಸುದ್ದಿಗೋಷ್ಠಿ

* ಚಿತ್ರದುರ್ಗ: ಅಲೆಮಾರಿ ಬುಡಕಟ್ಟು ಮಹಸಭಾದಿಂದ ಸಮುದಾಯದ ಕುಂದು ಕೊರತೆಗಳ ಕುರಿತು ಸುದ್ದಿಗೋಷ್ಠಿ

* ಚಿತ್ರದುರ್ಗ: ನನ್ನ ರೇಷ್ಮೆ, ನನ್ನ ಹೆಮ್ಮೆ ಕೇಂದ್ರ ರೇಷ್ಮೆ ಮಂಡಳಿ ಸಹಯೋಗದಲ್ಲಿವಿಜ್ಞಾನಿಗಳೊಂದಿಗೆ ಸಂವಾದ

* ಹಿರಿಯೂರು: ತಾಲೂಕಿನ ಶ್ರವಣಗೆರೆ ಗ್ರಾಮದಲ್ಲಿಮಣ್ಣು ಮತ್ತು ನೀರು ಪರೀಕ್ಷೆ ಜಾಗೃತಿ ಹಾಗೂ ಪ್ರಾತ್ಯಾಕ್ಷಿಕೆ

* ಹಿರಿಯೂರು: ನಗರದ ರೈತ ಸಂಘದ ಕಚೇರಿಯಲ್ಲಿರೈತ ಮುಖಂಡರ ಸಭೆ

* ಹಿರಿಯೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಮತದಾರರ ಕರಡು ಪಟ್ಟಿ ಕುರಿತ ರಾಜಕೀಯ ಪಕ್ಷಗಳ ಮುಖಂಡರ ಸಭೆ

* ನಾಯಕನಹಟ್ಟಿ: ಮಾಜಿ ಶಾಸಕ ಎಸ್ .ತಿಪ್ಪೇಸ್ವಾಮಿ ಅವರಿಂದ ಸುದ್ದಿಗೋಷ್ಠಿ

* ಚಿಕ್ಕಚೆಲ್ಲೂರು ಪಾರೆಸ್ಟ್ ಕಮರ ಕಾನನ ಮಧ್ಯೆ ವಿಶೇಷ ನಾಗರಪಂಚಮಿ ಹಬ್ಬ ಆಚರಣೆ

(ಶ್ರೀಚೆಲ್ಲೂರಜ್ಜಸ್ವಾಮಿ ಸನ್ನಿಧಿಯಲ್ಲಿವಿಶೇಷಪೂಜೆ, ನಾಗರಪಂಚಮಿ ಹಬ್ಬದಲ್ಲಿಹುಣಸೆ ಹಣ್ಣಿನ ಹುಳಿಸಾರು ಘಮ)

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ -ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764