* ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರಿಂದ ನಿರಂತರ ಕಿರುಕುಳ; ಮಾಜಿ ಸೈನಿಕ, ನ್ಯಾಮತಿಯ ವೇದ ಗ್ಯಾಸ್ ಏಜೆನ್ಸಿ ಮಾಲೀಕ ಚಂದ್ರಪ್ಪ ಆರೋಪ
(ಉದ್ದೇಶಪೂರ್ವಕವಾಗಿ ಕಳೆದ ಎರಡು ತಿಂಗಳಲ್ಲಿಮೂರು ಬಾರಿ ಹಲ್ಲೆ, ಏಜೆನ್ಸಿಯಲ್ಲಿಪಾಲುದಾರಿಕೆ ಕೊಡದೇ ಇರುವ ಕಾರಣ ಸಚಿವರಿಂದ ಉದ್ದೇಶಪೂರ್ವಕವಾಗಿ ಕಿರುಕುಳ)
* ದಾವಣಗೆರೆ: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನದ ಅಂಗವಾಗಿ ಆಗಸ್ಟ… 26ರಿಂದ ಸೆಪ್ಟೆಂಬರ್ 9ರವರೆಗೆ ಸೀರತ್ ಅಭಿಯಾನ
(ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಸುದ್ದಿಗೋಷ್ಠಿ: ಭಾಷಾ ನಗರ ಕಚೇರಿಯಲ್ಲಿಬುಧವಾರ ಬೆಳಗ್ಗೆ ನಿಯೋಜಿತ ಪೊಲೀಸರಿಗೆ ನೀರು, ಸಿಹಿ ವಿತರಿಸುವ ಮೂಲಕ ಉದ್ಘಾಟನೆ)
* ದಾವಣಗೆರೆ: ಪರಿಷ್ಕೃತ ಪಠ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಅಧ್ಯಾಪಕರ ಸಿದ್ಧತೆ ಅಗತ್ಯ: ಬಿ.ಸಿ.ಶಿವಕುಮಾರ್
(ಎಸ್ ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿಬಿಕಾಂ, ಬಿಬಿಎ 5ನೇ ಹಾಗೂ 6ನೇ ಸೆಮಿಸ್ಟರ್ ಎಸ್ ಇಪಿ ಪಠ್ಯಕ್ರಮ ಕುರಿತು ಕಾರ್ಯಾಗಾರ)
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ - ಇಲ್ಲ
9. ಫಾಲೋ ಅಪ್ ಸುದ್ದಿ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
---------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಹೊಸದುರ್ಗ: ದಾಳಿಂಬೆ ದರ ಕುಸಿತ
(ಉತ್ತಮ ಇಳುವರಿ ನಡುವೆಯೂ ನಿರೀಕ್ಷಿತ ಬೆಲೆ ಇಲ್ಲ, ಆವಕ ಹೆಚ್ಚಳದಿಂದ ದರ ಇಳಿಕೆ, ರಾಜ್ಯದ ನಾನಾ ಮಾರುಕಟ್ಟೆಗಳಲ್ಲಿದಾಳಿಂಬೆ ಹಣ್ಣಿನ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದು, ಉತ್ತಮ ಇಳುವರಿ ಪಡೆದಿದ್ದರೂ ನಿರೀಕ್ಷಿತ ದರ ಸಿಗದೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ)