ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

Davanagere faces incomplete road projects and crop diseases impacting farmers. The city celebrates the Durgambika Devi festival with large crowds. Chitradurga reports on political discussions, agricultural initiatives like ragi procurement, and skill development programs. Local events include religious festivals and training camps. Citizens are participating in protests for various causes.

davangerechitradurga latest temple fairs road and farmer crises kusum b scheme scam and launch of ragi procurement centres

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಮಂಗಳವಾರ, 24-02-2026

==============

ದಾವಣಗೆರೆ ಜಿಲ್ಲೆ//ಸುದ್ದಿಗಳು

---------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ದಾವಣಗೆರೆ: ಅರೆಬರೆ ರಸ್ತೆ ಕಾಮಗಾರಿಗೆ ಬೇಸತ್ತ ಸಾರ್ವಜನಿಕರು

(ಮಿಟ್ಲಕಟ್ಟೆ-ಶಾಮನೂರು ನಡುವಿನ ರಸ್ತೆ ಒಂದು ಬದಿ ಕಾಂಕ್ರೀಟ್ ಹಾಕಿ ಬಿಟ್ಟು ಹೋದ ಗುತ್ತಿಗೆದಾರ; ಊರ ತುಂಬಾ ಧೂಳು-ಗೋಳು)

* ನ್ಯಾಮತಿ: ರೋಗಕ್ಕೆ ಬನಾಸ್ಪತ್ರೆ ಹಣ್ಣು ಇಳುವರಿ ಕುಸಿತ

(ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿಬೆಳೆಯುವ ಬನಾಸ್ಪತ್ರೆ, ಗಂಜಾಂ ಹಣ್ಣು ಬೆಳೆಗೆ ಮುಟುರೋಗ, ಬೆಳೆಗಾರರಿಗೆ ಆರ್ಥಿಕ ನಷ್ಟ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ

5. ಲೋಕಲ್ ಸುದ್ದಿಗಳು

* ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ವಿಜೃಂಭಣೆಯ ಜಾತ್ರೆ ಭಕ್ತರಿಂದ ಧೀಡ ನಮಸ್ಕಾರ

(ದೇವಾಲಯದ ಆವರಣದಲ್ಲಿಜನ ಸಾಗರ; ಹರಕೆ ತೀರಿಸಲು ಬಂದ ಸಾವಿರಾರು ಭಕ್ತರು, ಅಮ್ಮನವರ ದರ್ಶನಕ್ಕೆ ದೊಡ್ಡ ದೊಡ್ಡ ಸಾಲು)

* ದಾವಣಗೆರೆ: ಜಿಲ್ಲೆಯಲ್ಲಿಕುಸುಮ್ -ಬಿ ಯೋಜನೆಯಡಿ ಹಗರಣ; ಸಿಬಿಐ ತನಿಖೆಗೆ ಜಿಲ್ಲಾಬಿಜೆಪಿ ಆಗ್ರಹ

(ಇಂಧನ ಸಚಿವ ಕೆ.ಜೆ.ಜಾಜ್ ರ್ ಹಾಗೂ ಕೆಆರ್ ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ರಾಜೀನಾಮೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಆಗ್ರಹ)

* ಚನ್ನಗಿರಿ: ಉಬ್ರಾಣಿ ರೈತರಿಂದ ಎಸಿಗೆ ಮನವಿ

* ಹಿರೇಕೋಗಲೂರು: ಬೇಸಿಗೆ ಸುಡು ಬಿಸಿಲಿನ ತಾಪಕ್ಕೆ ಅಡಕೆ ಹರಳು ಉದುರುವುದು, ಇಂಗಾರ ಒಣಗುವುದರಿಂದ ಇಳುವರಿ ಕುಸಿತ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಹಿಧಿರಿಧಿಯೂಧಿರು: ಜಲ ಸಾಧಿಹಸ ತಧಿರಧಿಬೇತಿ ಕುಧಿರಿತು ವಧಿರಧಿದಿ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ಚಿಧಿತ್ರಧಿದುರ್ಗ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ . ಅಶೋಕ್ ಅವರು ಸುದ್ದಿಗಾರರ ಜತೆ ಮಾತನಾಡಿದ್ದಾರೆ

* ಚಿಧಿತ್ರಧಿದುರ್ಗ: ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಅವರಿಂದ ಸುದ್ದಿಗೋಷ್ಠಿ

* ಚಿಧಿತ್ರಧಿದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕುರಿತು ಸಭೆ

* ಚಿಧಿತ್ರಧಿದುರ್ಗ: ಜಿಲ್ಲಾ ಕೌಶಲ ಮಿಷನ್ ಸಮಿತಿ ಸಭೆ

* ಚಿಧಿತ್ರಧಿದುರ್ಗ: ಜಿಪಂ ಸಿಇಓ ಡಾ. ಎಸ್ . ಆಕಾಶ್ ಅಧ್ಯಕ್ಷತೆಯಲ್ಲಿಬ್ಯಾಂಕ್ ಅಧಿಕಾರಿಗಳ ಸಭೆ

* ಹೊಧಿಸಧಿದುಧಿರ್ಗ: ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ

* ಹೊಧಿಸಧಿದುಧಿರ್ಗ: ಸಾವೆ ಖರೀದಿ ಕೇಂದ್ರ ಉದ್ಘಾಟನೆ

* ಹೊಧಿಸಧಿದುಧಿರ್ಗ: ಭೂತಪ್ಪ ಸ್ವಾಮಿ ಜಾತ್ರಾ ಮಹೋತ್ಸವ

* ಹೊಧಿಸಧಿದುಧಿರ್ಗ: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಜಲ ಸಾಹಸ ತರಬೇತಿ ಶಿಬಿರ

* ಹೊಧಿಳಧಿಲ್ಕೆಧಿರೆ: ಮನರೇಗಾ ಉಳಿಸಿ ಆಂದೋಲನ ಅಂಗವಾಗಿ ಮಾಜಿ ಸಚಿವ ಎಚ್ .ಆಂಜನೇಯ ನೇತೃತ್ವದಲ್ಲಿಚಿಕ್ಕಜಾಜೂರು ನಿಂದ ಹೊಳಲ್ಕೆರೆ ವರೆಗೆ ಪಾದಯಾತ್ರೆ

* ಹೊಧಿಳಧಿಲ್ಕೆಧಿರೆ: ಚಿಕ್ಕಜಾಜೂರಿನಲ್ಲಿರಾಗಿ ಖರೀದಿ ಕೇಂದ್ರ ಆರಂಭ

* ಹೊಧಿಳಧಿಲ್ಕೆಧಿರೆ: ಪಶುಪಾಲನಾ ಇಲಾಖೆಯಿಂದ ಸಿಂಗೇನಹಳ್ಳಿ ಗ್ರಾಮದಲ್ಲಿ ಹಾಲು ಕರೆಯುವ ಸ್ಪರ್ಧೇ ಹಾಗೂ ಉಚಿತ ಚಿಕಿತ್ಸಾ ಶಿಬಿರ

* ಚಧಿಳ್ಳಧಿಕೆಧಿರೆ: ಮಣ್ಣಿನ ಮಗ ಮಾರ್ಗದರ್ಶಿ ಸಾಕ್ಷ್ಯಚಿತ್ರ ಕುರಿತು ಚಲನಚಿತ್ರ ನಿರ್ದೇಶಕ ವಿ.ಮನೋಹರ್ ರಿಂದ ಸುದ್ದಿಗೋಷ್ಠಿ

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764