ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಮಂಗಳವಾರ, 24-02-2026
==============
ದಾವಣಗೆರೆ ಜಿಲ್ಲೆ//ಸುದ್ದಿಗಳು
---------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ದಾವಣಗೆರೆ: ಅರೆಬರೆ ರಸ್ತೆ ಕಾಮಗಾರಿಗೆ ಬೇಸತ್ತ ಸಾರ್ವಜನಿಕರು
(ಮಿಟ್ಲಕಟ್ಟೆ-ಶಾಮನೂರು ನಡುವಿನ ರಸ್ತೆ ಒಂದು ಬದಿ ಕಾಂಕ್ರೀಟ್ ಹಾಕಿ ಬಿಟ್ಟು ಹೋದ ಗುತ್ತಿಗೆದಾರ; ಊರ ತುಂಬಾ ಧೂಳು-ಗೋಳು)
* ನ್ಯಾಮತಿ: ರೋಗಕ್ಕೆ ಬನಾಸ್ಪತ್ರೆ ಹಣ್ಣು ಇಳುವರಿ ಕುಸಿತ
(ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿಬೆಳೆಯುವ ಬನಾಸ್ಪತ್ರೆ, ಗಂಜಾಂ ಹಣ್ಣು ಬೆಳೆಗೆ ಮುಟುರೋಗ, ಬೆಳೆಗಾರರಿಗೆ ಆರ್ಥಿಕ ನಷ್ಟ)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ
5. ಲೋಕಲ್ ಸುದ್ದಿಗಳು
* ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ವಿಜೃಂಭಣೆಯ ಜಾತ್ರೆ ಭಕ್ತರಿಂದ ಧೀಡ ನಮಸ್ಕಾರ
(ದೇವಾಲಯದ ಆವರಣದಲ್ಲಿಜನ ಸಾಗರ; ಹರಕೆ ತೀರಿಸಲು ಬಂದ ಸಾವಿರಾರು ಭಕ್ತರು, ಅಮ್ಮನವರ ದರ್ಶನಕ್ಕೆ ದೊಡ್ಡ ದೊಡ್ಡ ಸಾಲು)
* ದಾವಣಗೆರೆ: ಜಿಲ್ಲೆಯಲ್ಲಿಕುಸುಮ್ -ಬಿ ಯೋಜನೆಯಡಿ ಹಗರಣ; ಸಿಬಿಐ ತನಿಖೆಗೆ ಜಿಲ್ಲಾಬಿಜೆಪಿ ಆಗ್ರಹ
(ಇಂಧನ ಸಚಿವ ಕೆ.ಜೆ.ಜಾಜ್ ರ್ ಹಾಗೂ ಕೆಆರ್ ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ರಾಜೀನಾಮೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಆಗ್ರಹ)
* ಚನ್ನಗಿರಿ: ಉಬ್ರಾಣಿ ರೈತರಿಂದ ಎಸಿಗೆ ಮನವಿ
* ಹಿರೇಕೋಗಲೂರು: ಬೇಸಿಗೆ ಸುಡು ಬಿಸಿಲಿನ ತಾಪಕ್ಕೆ ಅಡಕೆ ಹರಳು ಉದುರುವುದು, ಇಂಗಾರ ಒಣಗುವುದರಿಂದ ಇಳುವರಿ ಕುಸಿತ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಹಿಧಿರಿಧಿಯೂಧಿರು: ಜಲ ಸಾಧಿಹಸ ತಧಿರಧಿಬೇತಿ ಕುಧಿರಿತು ವಧಿರಧಿದಿ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿಧಿತ್ರಧಿದುರ್ಗ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ . ಅಶೋಕ್ ಅವರು ಸುದ್ದಿಗಾರರ ಜತೆ ಮಾತನಾಡಿದ್ದಾರೆ
* ಚಿಧಿತ್ರಧಿದುರ್ಗ: ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಅವರಿಂದ ಸುದ್ದಿಗೋಷ್ಠಿ
* ಚಿಧಿತ್ರಧಿದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕುರಿತು ಸಭೆ
* ಚಿಧಿತ್ರಧಿದುರ್ಗ: ಜಿಲ್ಲಾ ಕೌಶಲ ಮಿಷನ್ ಸಮಿತಿ ಸಭೆ
* ಚಿಧಿತ್ರಧಿದುರ್ಗ: ಜಿಪಂ ಸಿಇಓ ಡಾ. ಎಸ್ . ಆಕಾಶ್ ಅಧ್ಯಕ್ಷತೆಯಲ್ಲಿಬ್ಯಾಂಕ್ ಅಧಿಕಾರಿಗಳ ಸಭೆ
* ಹೊಧಿಸಧಿದುಧಿರ್ಗ: ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ
* ಹೊಧಿಸಧಿದುಧಿರ್ಗ: ಸಾವೆ ಖರೀದಿ ಕೇಂದ್ರ ಉದ್ಘಾಟನೆ
* ಹೊಧಿಸಧಿದುಧಿರ್ಗ: ಭೂತಪ್ಪ ಸ್ವಾಮಿ ಜಾತ್ರಾ ಮಹೋತ್ಸವ
* ಹೊಧಿಸಧಿದುಧಿರ್ಗ: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಜಲ ಸಾಹಸ ತರಬೇತಿ ಶಿಬಿರ
* ಹೊಧಿಳಧಿಲ್ಕೆಧಿರೆ: ಮನರೇಗಾ ಉಳಿಸಿ ಆಂದೋಲನ ಅಂಗವಾಗಿ ಮಾಜಿ ಸಚಿವ ಎಚ್ .ಆಂಜನೇಯ ನೇತೃತ್ವದಲ್ಲಿಚಿಕ್ಕಜಾಜೂರು ನಿಂದ ಹೊಳಲ್ಕೆರೆ ವರೆಗೆ ಪಾದಯಾತ್ರೆ
* ಹೊಧಿಳಧಿಲ್ಕೆಧಿರೆ: ಚಿಕ್ಕಜಾಜೂರಿನಲ್ಲಿರಾಗಿ ಖರೀದಿ ಕೇಂದ್ರ ಆರಂಭ
* ಹೊಧಿಳಧಿಲ್ಕೆಧಿರೆ: ಪಶುಪಾಲನಾ ಇಲಾಖೆಯಿಂದ ಸಿಂಗೇನಹಳ್ಳಿ ಗ್ರಾಮದಲ್ಲಿ ಹಾಲು ಕರೆಯುವ ಸ್ಪರ್ಧೇ ಹಾಗೂ ಉಚಿತ ಚಿಕಿತ್ಸಾ ಶಿಬಿರ
* ಚಧಿಳ್ಳಧಿಕೆಧಿರೆ: ಮಣ್ಣಿನ ಮಗ ಮಾರ್ಗದರ್ಶಿ ಸಾಕ್ಷ್ಯಚಿತ್ರ ಕುರಿತು ಚಲನಚಿತ್ರ ನಿರ್ದೇಶಕ ವಿ.ಮನೋಹರ್ ರಿಂದ ಸುದ್ದಿಗೋಷ್ಠಿ
6. ಲೋಕಲ್ ಕ್ರೈಂ ಸುದ್ದಿ - ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

