ವಿಕ ಸುದ್ದಿಲೋಕ ಕೊಣನೂರು
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಮಕ್ಕಳ ಮನೆ, ಸಹಿಪ್ರಾ ಮತ್ತು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಅದ್ಧೂರಿಯಾಗಿ ನೆರವೇರಿತು.
ಹನ್ಯಾಳು ಗ್ರಾಮದ ಹಿರಿಯ ವಿದ್ಯಾರ್ಥಿಗಳ ಬಳಗದ ಸದಸ್ಯರು ಗ್ರಾಮದ ಮಾಜಿ ಸಚಿವ ದಿ.ಎಚ್ .ಎನ್ .ನಂಜೇಗೌಡ ಅವರ ಸ್ಮರಣಾರ್ಥವಾಗಿ ನಾನಾ ಕಾರ ್ಯಕ್ರಮ ನಡೆಸಿದರು.
ಕಾರ ್ಯಕ್ರಮದಲ್ಲಿಭಾಗವಹಿಸಿದ್ದ ಶಾಸಕ ಎ.ಮಂಜು ಅವರ ಪತ್ನಿ, ಮಕ್ಕಳ ಮನೆ ಸಂಸ್ಥಾಪಕಿ ತಾರಾ ಎ.ಮಂಜು ಮಕ್ಕಳ ಸಾಂಸ್ಕೃತಿಕ ಕಾರ ್ಯಕ್ರಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಿಪಂ ಮಾಜಿ ಸದಸ್ಯ ಎಚ್ .ಎಸ್ .ಶಂಕರ್ , ಹನ್ಯಾಳು ಗ್ರಾಮಸ್ಥರಾದ ಎಚ್ .ಆರ್ . ನಂದೀಶ್ ಎಚ್ .ಆರ್ , ಅನುವಿಜಯ್ , ಸುಹಾಸ್ , ಮಂಜುನಾಯಕ್ , ರಾಘವೇಂದ್ರ, ಉದಯ್ ಮತ್ತು ಶಾಂತರಾಜು ಶುಂಠಿ ಬೆಳೆಗಾರರು, ರವಿಕುಮಾರ್ , ಸತ್ಯಣ್ಣ , ಚಿದಾನಂದ್ , ರೋಟರಿ ಅಧ್ಯಕ್ಷ ವಿಜಯ್ ಕುಮಾರ್ , ಉದಯ ಕಾರ ್ಯಕ್ರಮಕ್ಕೆ ಸಹಕಾರ ನೀಡಿದರು.
ಹನ್ಯಾಳು ಗ್ರಾಮದ ಹಿರಿಯ ವಿದ್ಯಾರ್ಥಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್ .ಎಲ್ . ದೀಪಕ್ ಮತ್ತು ಹಾಸನ ಜಿಲ್ಲೆಯ ಲೆಕ್ಕಪರಿಶೋಧಕ ಇಲಾಖೆ ಹಿರಿಯ ಉಪನಿರ್ದೇಶಕ ಡಾ.ಅಶೋಕ್ ಹನ್ಯಾಳು ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಕೆ.ಎನ್ .ರವಿಕುಮಾರ್ , ಮಂಜುನಾಥ್ , ಶಿಕ್ಷಕರಾದ ಗೀತಾ, ಸಂತೋಷ್ , ಮಂಜುಳಾ, ನಂದಿನಿ, ಪ್ರತಿಭಾ, ಯತೀಶ್ , ಕುಮಾರ್ , ನವೀನ್ ನಿವೃತ್ತ ಶಿಕ್ಷಕರಾದ ಕಾಳಾಬೋಯಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಣ್ಣಸ್ವಾಮಿ, ಪವನ್ , ಸದಸ್ಯರು, ಜಿಲ್ಲಾಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್ .ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ಆರ್ .ಕೆ.ಶ್ರೀನಿವಾಸ್ , ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಏಖN24ಓN್ಕ2 ಧಿ ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದಲ್ಲಿನಡೆದ ಶಾಲಾ ವಾರ್ಷಿಕೋತ್ಸವದಲ್ಲಿಮಕ್ಕಳ ಸಾಂಸ್ಕೃತಿಕ ಕಾರ ್ಯಕ್ರಮ ಎಲ್ಲರ ಗಮನ ಸೆಳೆಯಿತು.

