ಬೀದರ್ ನ ಲೋಕ ಜನಶಕ್ತಿ ಪಕ್ಷದ ಕಚೇರಿಯಲ್ಲಿಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಚಂದಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಜ್ಯೋತಿ ಬಿರಾದಾರ್ ಹುಮನಾಬಾದ್ , ನಗರ ಘಟಕದ ಅಧ್ಯಕ್ಷರಾಗಿ ನಂಜಯ್ಯ ಅವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು. ರಾಜ್ಯಾಧ್ಯಕ್ಷ ಎಂ.ಎಸ್ . ಜಗನ್ನಾಥ, ರಾಜ್ಯ ಉಪಾಧ್ಯಕ್ಷ ನಾಗಶೆಟ್ಟಿ ಪಾಟೀಲ್ ಸುಂಕನಾಳ, ಕಾರ್ಯಾಧ್ಯಕ್ಷ ಅಂæೂೕಕ ಬಾವಗೆ, ಜಿಲ್ಲಾಧ್ಯಕ್ಷ ರಾಕೇಶ ಕುಲಕರ್ಣಿ ಇತರರಿದ್ದರು.ಚಿತ್ರ:26-7-ಬಿಡಿಆರ್ 5
ಬೀದರ್ ನ ಗೋರನಳ್ಳಿಯ ಡಾ. ಶರಣಬಸವಪ್ಪ ಅಪ್ಪ ಕ್ಯಾಂಪಸ್ ಕಾಲೇಜಿನ ಶರಣಬಸವ ಸಾರ್ವಜನಿಕ ಶಾಲೆಯಲ್ಲಿಶಾಲಾ ಬಾಲಕಿಯರಿಗಾಗಿ ಕೌಮಾರ್ಯ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು. ಕೆಎಸ್ ಒಜಿ ಸಂಘದ ಡಾ.ಜಯಶ್ರೀ ಸ್ವಾಮಿ, ಡಾ. ಉಮಾ ದೇಶಮುಖ, ಡಾ. ಸವಿತಾ ಬಡಿಗೇರ್ ನಡೆಸಿಕೊಟ್ಟರು. ಪ್ರಾಂಶುಪಾಲರಾದ ಡಾ. ವನಿತಾ ಎಸ್ . ಪ್ರತಾಪುರ, ಪಾåಚಾರ್ಯ ಡಾ.ಸತೀಶ್ ಬಿ. ಪ್ರತಾಪುರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.