ಪೆರ್ಲ: ಶೇಣಿ ಚೆಂಬರ್ಕಾನ ರಿಫಾಹಿಯ್ಯ ಮಸೀದಿ ಸಮಿತಿ ಮತ್ತು ಹಸನೀಬ್ ್ನ ಮದರಸಾ ಸಮಿತಿ ನೇತೃತ್ವದಲ್ಲಿಆ.30ರಂದು ನಡೆಯಲಿರುವ ಪ್ರವಾದಿ ದಿನಾಚರಣೆ ಕಾರ ್ಯಕ್ರಮದ ಯಶಸ್ವಿಗಾಗಿ 51 ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎನ್ .ಎಚ್ . ಮುಹಮ್ಮದ್ , ಉಪಾಧ್ಯಕ್ಷರುಗಳಾಗಿ ಎಂ.ಎಚ್ .ಅಚ್ಚು, ಸಿ.ಎ.ಹ್ಯಾರಿಸ್ , ಎಂ.ಎ.ರಿಫಾಹಿ, ಸಂಚಾಲಕರಾಗಿ ಶಾಫಿ ಪುತ್ತೂರು, ಜಂಟಿ ಸಂಚಾಲಕರಾಗಿ ಎಂ.ಎಚ್ . ಹ್ಯಾರಿಸ್ ಶೆಣಿ, ಹಮೀದ್ ಮಂಜಟ್ಟಿ, ಎನ್ .ಎಚ್ . ಅಚ್ಚು, ಖಜಾಂಚಿಯಾಗಿ ಎನ್ .ವೈ. ಕರೀಂ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಿ ಕೊಡಲಾಯಿತು.