ಹೊತ್ತಿ ಉರಿದ ತೆಂಗಿನಮರ

Contributed byshankardp123@gmail.com|Vijaya Karnataka

ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ತೆಂಗಿನ ಮರವೊಂದು ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದ ಹೊತ್ತಿ ಉರಿದಿದೆ. ಗಾಳಿಯ ರಭಸಕ್ಕೆ ವಿದ್ಯುತ್‌ ತಂತಿಗಳು ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಕಚೇರಿಯ ವಿದ್ಯುತ್‌ ಪ್ಯೂಜ್‌ ಆಫ್‌ ಆಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದರಿಂದ ಕಚೇರಿ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗುವುದನ್ನು ತಡೆಯಲಾಗಿದೆ. ಘಟನೆ ನಡೆದಿದೆ.

fire eruption on coconut tree touching public

ವಿಕ ಸುದ್ದಿಲೋಕ ಯಳಂದೂರು

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೇರಿದ ತೆಂಗಿನಮರಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ತೆಂಗಿನಮರ ಸುಟ್ಟು ಬಸ್ಮವಾಗಿದೆ.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತ್ತಿರುವ ತೆಂಗಿನಮರದ ಗರಿಗಳು ವಿದ್ಯುತ್ ತಂತಿಗೆ ಗಾಳಿ ಬಂದಾಗ ಒಂದಕ್ಕೊಂದು ವಿದ್ಯುತ್ ತಂತಿಗಳು ಜೋಡಣೆಯಾಗಿ ಬೆಂಕಿ ಕಾಣಿಸಿಕೊಂಡು ತೆಂಗಿನಮರ ಶರ್ಟ್ ಸಕ್ರ್ಯೂಟ್ ನಿಂದ ಹೊತ್ತಿ ಉರಿದಿದೆ. ಕಚೇರಿ ಒಳಗೆ ವಿದ್ಯುತ್ ಪ್ಯೂಜ್ ನಿಂದ ವಿದ್ಯುತ್ ಸ್ಥಗಿತಗೊಂಡು ಕಚೇರಿಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಹೆಚ್ಚಿನ ಅನುಹುತವಾಗುವುದು ತಪ್ಪಿದೆ.

ಸಿಹೆಚ್ ಎನ್ 13 ವೈಎಲ್ ಡಿ

ಪೊಟೊ ಕ್ಯಾಪ್ಸನ್ 3

ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೇರಿದ ತೆಂಗಿನ ಮರಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ತೆಂಗಿನಮರ ಹೊತ್ತಿ ಉರಿಯಿತು.