ಎಲ್ಲಿ, ಏನು? 07.03.2026 ಶನಿವಾರ ಹಿಂದೂಸ್ಥಾನ್ ಕಾಲೇಜ

Contributed bykeshavmurthy8@gmail.com|Vijaya Karnataka

ಮೈಸೂರಿನಲ್ಲಿ 2026ರ ಮಾರ್ಚ್ 7ರ ಶನಿವಾರದಂದು ಹಲವು ಕಾರ್ಯಕ್ರಮಗಳು ನಡೆಯಲಿವೆ. ಹಿಂದೂಸ್ಥಾನ್ ಕಾಲೇಜಿನಲ್ಲಿ ಡಾ.ಕೆ.ಸಿ.ಜಿ.ವರ್ಘೇಸೆ ಸ್ಮಾರಕ ಬ್ಲಾಕ್ ಉದ್ಘಾಟನೆಗೊಳ್ಳಲಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಿದೆ. ಜೆಎಸ್‌ಎಸ್‌ ನರ್ಸಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಶ್ರೀಲಕ್ಷ್ಮೀದೇವಿ ಮಾರಮ್ಮ ಜಾತ್ರಾ ಮಹೋತ್ಸವ ಹಾಗೂ ಮಾಲಿನಿ ನೃತ್ಯಶಾಲೆಯ ಹರಿಕಥಾ ಕಾರ್ಯಕ್ರಮಗಳು ಸಹ ಆಯೋಜನೆಗೊಂಡಿವೆ.

event news special programs at hindustan college on 07032026

ಎಲ್ಲಿ, ಏನು?

07.03.2026 ಶನಿವಾರ

ಹಿಂದೂಸ್ಥಾನ್ ಕಾಲೇಜು : ಡಾ.ಕೆ.ಸಿ.ಜಿ.ವರ್ಘೇಸೆ ಸ್ಮಾರಕ ಬ್ಲಾಕ್ ಉದ್ಘಾಟನೆ, ಮುಖ್ಯ ಅತಿಥಿ- ಮೈವಿವಿ ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ , ಕಾಲೇಜಿನ ಆವರಣ, ಬೆ.10.30ಕ್ಕೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ : ದತ್ತಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಚನ ವಾಚನ ಮತ್ತು ವ್ಯಾಖ್ಯಾನ ಸ್ಪರ್ಧೆ , ಉದ್ಘಾಟನೆ- ಸುಪ್ರೀಂ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಲ್ .ರವೀಂದ್ರ ಸ್ವಾಮಿ, ಉಪನ್ಯಾಸ- ಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ, ಅಧ್ಯಕ್ಷತೆ-ಡಾ.ಜಯಪ್ಪ ಹೊನ್ನಾಳಿ, ಸುಪ್ರೀಂ ಪಬ್ಲಿಕ್ ಶಾಲೆ ಆವರಣ, ಬೆ.11ಕ್ಕೆ

ಜೆಎಸ್ ಎಸ್ ನರ್ಸಿಂಗ್ ಕಾಲೇಜು : ಕಲಿಕೆ ಮತ್ತು ಅಭ್ಯಾಸ, ನಿರಂತರತೆಯಾದ್ಯಂತ ಸಂಶೋಧನೆ ಮತ್ತು ನಾಯಕತ್ವದ ಸಂಯೋಜನೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ಉದ್ಘಾಟನೆ-ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಮುಖ್ಯ ಅತಿಥಿ- ಜೆಎಸ್ ಎಸ್ ಎಚ್ ಇಆರ್ ಉಪಕುಲಪತಿ ಡಾ.ಎಚ್ .ಬಸವನಗೌಡಪ್ಪ, ಜೆಎಸ್ ಎಸ್ ಆಸ್ಪತ್ರೆ ಸಭಾಂಗಣ, ಬೆ.11ಕ್ಕೆ

ಶ್ರೀಲಕ್ಷ್ಮಿದೇವಿ ಮಾರಮ್ಮ ಜಾತ್ರಾ ಮಹೋತ್ಸವ ಸಮಿತಿ : ಶ್ರೀಲಕ್ಷ್ಮಿದೇವಿ ಮಾರಮ್ಮ ಜಾತ್ರಾ ಮಹೋತ್ಸವ, ರಮ್ಮನಹಳ್ಳಿ ಗ್ರಾಮ , ಮ.2ಕ್ಕೆ

ಮಾಲಿನಿ ನೃತ್ಯಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರ : ಭಕ್ತ ಪ್ರಹ್ಲಾದ ನರಸಿಂಹಾವತಾರ ಹರಿಕಥಾ ಕಾರ್ಯಕ್ರಮ, ಶ್ರೀ ಆರ್ಯವೈಶ್ಯ ಬಾಲಕ ಭಕ್ತ ಮಂಡಳಿ, ಕೊತ್ವಾಲ್ ರಾಮಯ್ಯರಸ್ತೆ, ಸಂ.6 ಕ್ಕೆ