*ಸಿದ್ದರಾಮಯ್ಯನವರ ಬಜೆಟ್ ಖಾಲಿ ಡಬ್ಬ

Contributed byanjukumaranju6044@gmail.com|Vijaya Karnataka

ಬಿಜೆಪಿ ಮುಖಂಡ ನಾಗರಾಜು ಅವರು ಸಿದ್ದರಾಮಯ್ಯನವರ ಬಜೆಟ್ ಅನ್ನು ಖಾಲಿ ಡಬ್ಬಕ್ಕೆ ಹೋಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಹಣವಿಲ್ಲದ ಕಾರಣ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಜಾರಿಯಾಗುವುದು ಅನುಮಾನ ಎಂದು ಹೇಳಿದ್ದಾರೆ. ಜನರನ್ನು ಮರಳು ಮಾಡುವುದನ್ನು ಬಿಟ್ಟು, ಗ್ಯಾರಂಟಿಗಳಿಗೆ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿದೆ ಎಂದು ನಾಗರಾಜು ಅಭಿಪ್ರಾಯಪಟ್ಟಿದ್ದಾರೆ. ಇದು ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಶ್ನೆ ಎತ್ತಿದೆ.

siddaramaiahs budget is an empty box is there no money are all the plans going astray

ಸಿದ್ದರಾಮಯ್ಯನವರ ಬಜೆಟ್ ಖಾಲಿ ಡಬ್ಬ

ಸಿದ್ದರಾಮಯ್ಯನವರು ಈ ಬಾರಿ ಮಂಡಿಸಿರುವ ಬಜೆಟ್ ಖಾಲಿ ಡಬ್ಬವಾಗಿದ್ದು, ಡಬ್ಬದಲ್ಲಿಕಲ್ಲುಹಾಕಿ ಅಲ್ಲಾಡಿಸಿದಂತೆ ಆಗಿದೆ. ಕಾಂಗ್ರೆಸ್ ನವರಿಗೆ ಸರಕಾರ ನಡೆಸಲು ಹಣವಿಲ್ಲ. ಹೀಗಿರುವಾಗ ಅನುದಾನ ಎಲ್ಲಿಂದ ಬಂದೀತು. ಕಾಲದುದ್ದಕ್ಕೂ ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಲೇ ಬರುತ್ತಿದೆ. ಸರಕಾರ ನಡೆಸುವುದಿರಲಿ ಗ್ಯಾರಂಟಿಗಾಗೆ ಹಣ ಹೊಂದಿಸುವುದೇ ಸವಾಲಿನ ಕೆಲಸವಾಗಿದೆ. ಹೀಗಿರುವಾಗ ಬಜೆಟ್ ನಲ್ಲಿಘೋಷಿಸಿರುವ ಯೋಜನೆಗಳು ಜಾರಿಯಾಗುವುದು ಯಾವಾಗ? ಕಾಂಗ್ರೆಸ್ ಸರಕಾರ ಜನರನ್ನು ದಾರಿ ತಪ್ಪಿಸುವುದನ್ನು ಮೊದಲು ಬಿಡಬೇಕು.

- ನಾಗರಾಜು | ಬಿಜೆಪಿ ಮುಖಂಡ ಹಾರೋಹಳ್ಳಿ

6ಹಾರೋಹಳ್ಳಿ2 ಬಿಜೆಪಿ ಮುಖಂಡ ನಾಗರಾಜು.