ವೃದ್ಧಾಶ್ರಮದಲ್ಲಿಹಣ್ಣು, ಬ್ರೆಡ್ ವಿತರಣೆ

Contributed byravimgl.kumar13@gmail.com|Vijaya Karnataka

ಚಿತ್ರದುರ್ಗದಲ್ಲಿ ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷರ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವೃದ್ಧಾಶ್ರಮದಲ್ಲಿ ಹಣ್ಣು, ಬ್ರೆಡ್ ವಿತರಿಸಲಾಯಿತು. ಸದ್ಗುರು ಕಬೀರಾನಂದಶ್ರಮದ ನಿವಾಸಿಗಳಿಗೆ ಈ ಹಣ್ಣು, ಬ್ರೆಡ್‌ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು. ದಾವಣಗೆರೆಯಲ್ಲಿ ಕಲಾ ಸಮ್ಮೇಳನದಲ್ಲಿ ರಂಗ ಕಲಾವಿದ ಗದಿಗಯ್ಯ ಕಿತ್ತೂರ ಮಠ್‌ ಅವರನ್ನು ಸನ್ಮಾನಿಸಲಾಯಿತು.

madhu bangarappas birthday celebration fruits and bread distribution at old age home in chitradurga

ವೃದ್ಧಾಶ್ರಮದಲ್ಲಿಹಣ್ಣು, ಬ್ರೆಡ್ ವಿತರಣೆ

ಚಿತ್ರದುರ್ಗ : ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ, ಶಿಕ್ಷಣ ಸಚಿವ ಮಧು ಬಂಗಾರಪ್ಪರ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಜಿಲ್ಲಾಕಾಂಗ್ರೆಸ್ , ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಸದ್ಗುರು ಕಬೀರಾನಂದಶ್ರಮದ ವೃದ್ಧಾಶ್ರಮದಲ್ಲಿಸೋಮವಾರ ಹಣ್ಣು, ಬ್ರೆಡ್ ವಿತರಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ , ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್ .ಡಿ.ಕುಮಾರ್ , ಮುಖಂಡರಾದ ಟಿಪ್ಪು ಖಾಸಿಂ ಆಲಿ, ರವಿಕುಮಾರ್ , ಶಬ್ಬೀರ್ , ಸಂದೀಪ್ ಇದ್ದರು.

ಫೋಟೊ ಕ್ಯಾಪ್ಷನ್ /3ಸಿಟಿಡಿ31

ಶಿಕ್ಷಣ ಸಚಿವ ಮಧು ಬಂಗಾರಪ್ಪರ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಜಿಲ್ಲಾಕಾಂಗ್ರೆಸ್ , ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಸದ್ಗುರು ಕಬೀರಾನಂದಶ್ರಮದ ವೃದ್ಧಾಶ್ರಮದಲ್ಲಿಸೋಮವಾರ ಹಣ್ಣು, ಬ್ರೆಡ್ ವಿತರಿಸಲಾಯಿತು.

-----

ಫೋಟೊ ಕ್ಯಾಪ್ಷನ್ /3ಸಿಟಿಡಿ32

ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ದಾವಣಗೆರೆ ಹಾಗೂ ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಚಿತ್ರದುರ್ಗ ಸಹಯೋಗದಲ್ಲಿನಡೆದ ರಾಷ್ಟ್ರಮಟ್ಟದ ಕಲಾ ಸಮ್ಮೇಳನ ಕಾರ್ಯಕ್ರಮದಲ್ಲಿರಂಗ ಕಲಾವಿದ ಗದಿಗಯ್ಯ ಕಿತ್ತೂರ ಮಠ್ ಗೆ ಸನ್ಮಾನಿಸಿ ಗೌರವಿಸಲಾಯಿತು.