ಸಣ್ಣಪುಟ್ಟ ಸುದ್ದಿಗಳು

Contributed bylakshmikanthakumar.boraiah@timesgroup.com|Vijaya Karnataka

ಶಿವಮೊಗ್ಗ ಜಿಲ್ಲಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸಮಥರ್ ಎಸ್ ಪೂಜಾರ್ 7 ವರ್ಷದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ವಿಜಯದೊಂದಿಗೆ ಸತತ ಮೂರನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಗರದ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಸಮಥರ್ ಸಾಧನೆ ಗಮನ ಸೆಳೆದಿದೆ. ಗೃಹರಕ್ಷಕ ದಳದ ಎಸ್ ಟಿ ಆನಂದ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.

shivamoggas samathr poojar achieves historic success by securing first place in state level chess tournament

ಸಮಥ್ ರ್ ಪೂಜಾರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಶಿವಮೊಗ್ಗ : ಜಿಲ್ಲಾಚೆಸ್ ಅಸೋಸಿಯೇಷನ್ ನಡೆಸಿದ ಜಿಲ್ಲಾಮಟ್ಟದ ಚೆಸ್ ಚಾಂಪಿಯನ್ ಶಿಪ್ 7 ವರ್ಷ ಬಾಲಕರ ವಿಭಾಗದಲ್ಲಿನಗರದ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಸಮಥ್ ರ್ ಎಸ್ .ಪೂಜಾರ್ 5ರಲ್ಲಿ4 ಸುತ್ತುಗಳನ್ನು ಗೆದ್ದು ಪ್ರಥಮ ಸ್ಥಾನ ಪಡೆದು ಸತತ 3ನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಭಾವಚಿತ್ರ: 03ಎಸ್ ಎಂಜಿ52

---------

ಪ್ರತ್ಯೇಕ ಫೋಟೊ ಶೀರ್ಷಿಕೆ: 03ಎಸ್ ಎಂಜಿ53

ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಎಸ್ .ಟಿ.ಆನಂದ್ ಅವರಿಗೆ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿಇತ್ತೀಚೆಗೆ ನಡೆದ ಸಮಾರಂಭದಲ್ಲಿಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಿದರು.