ವಿಕ ಸುದ್ದಿಲೋಕ ವಿಟ್ಲ
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ವಿಟ್ಲಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಪಕ್ಷ ಸಂಘಟನೆ ಕುರಿತು ಸಂವಾದ ನಡೆಸಿದರು.
ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷ ನಾಗೇಶ್ ಟಿ. ಎಸ್ . ಕೆಮ್ಮಾಯಿ, ವಿಟ್ಲಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ರವೀಶ್ ವಿಟ್ಲ, ವಿಟ್ಲಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋಹನದಾಸ ಉಕ್ಕುಡ ಮತ್ತಿತರರು ಉಪಸ್ಥಿತರಿದ್ದರು.
0403ವಿಟಿಎಲ್ ವಿಟ್ಲಬಿಜೆಪಿ
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಕಾರ್ಯಕರ್ತರ ಜತೆ ಪಕ್ಷ ಸಂಘಟನೆ ಕುರಿತು ಸಂವಾದ ನಡೆಸಿದರು.

