23 ಪಿಎಚ್ ವೈಆರ್ 2
ಹಿರಿಯೂರು ತಾಲೂಕು ಒಕ್ಕಲಿಗ ಸಮಾಜದ ನೇತೃತ್ವದಲ್ಲಿಶನಿವಾರ ದಿವಂಗತ ಡಿ. ಸುಧಾಕರ್ ಅವರಿಗೆ ನುಡಿ ನಮನ, ಶ್ರದ್ಧಾಂಜಲಿ ಸಮಾರಂಭ ನಡೆಯಿತು. ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ಏಕಾಂತಪ್ಪ, ವಕೀಲ ಶಿವಕುಮಾರ್ , ಕಂದಿಕೆರೆ ಜಗದೀಶ್ , ಈರಲಿಂಗೇಗೌಡ, ಮುಕುಂದ, ರಾಜೇಶ, ಕಾಂತರಾಜ್ , ಜಯಕುಮಾರ್ , ಅಪ್ಪಾಜಿಗೌಡ, ಹೊರಕೇರಪ್ಪ, ಮಾನಸ ಗೌಡ, ರಮ್ಯಾ, ಮಮತಾ, ಭಾಗ್ಯಮ್ಮ ಇತರರಿದ್ದರು.
--
23 ಪಿಎಚ್ ವೈಆರ್ 3
ಹಿರಿಯೂರು ನಗರದಲ್ಲಿಇತ್ತೀಚೆಗೆ ವೀರಶೈವ ಲಿಂಗಾಯಿತ ಸಮಾಜದಿಂದ ದಿವಂಗತ ಡಿ.ಸುಧಾಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಉಮೇಶ್ ಗುಡಾಣ್ ಮಠ್ , ಟ್ರಸ್ಟ್ ಅಧ್ಯಕ್ಷ ಉಮಶಂಕರ್ , ಗಾಣಿಗ ಸಮಾಜದ ಅಧ್ಯಕ್ಷ ಮಹೇಶ್ , ವಕೀಲ ಎಚ್ .ಪಿ.ಮಹಂತೇಶ್ , ಗಾಯತ್ರಿ ಅಕ್ಕ, ವಿ.ಅರುಣ್ ಕುಮಾರ್ ಇತರರಿದ್ದರು.

