ಫೋಟೋ: 22 ಚೇತನ್

Contributed byvijay.hugar@timesgroup.com|Vijaya Karnataka

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 52ನೇ ವಾರ್ಡ್‌ ಸನ್ಮಾನ ಕಾಲೊನಿಯಲ್ಲಿಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನಡೆಯಿತು. ಶಾಸಕ ಮಹೇಶ ಟೆಂಗಿನಕಾಯಿ ಮತ್ತು ಪಾಲಿಕೆ ಸದಸ್ಯ ಚೇತನ್‌ ಹಿರೇಕೆರೂರ ಅವರು ಜಂಟಿಯಾಗಿ ಈ ಕಾಮಗಾರಿಗೆ ಚಾಲನೆ ನೀಡಿದರು. 18 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯಲಿದೆ. ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

launch of 18 lakh sewerage project in municipal corporation area

ಫೋಟೋಕ್ಯಾಪ್ಷನ್

ಫೋಟೋ: 22 ಚೇತನ್

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.52ರಲ್ಲಿನ ಸನ್ಮಾನ ಕಾಲೊನಿಯಲ್ಲಿಪಾಲಿಕೆ ಅನುದಾನದಡಿ 18 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿದರು. ಪುಂಡಲೀಕ ಚಿಟ್ಟಾ, ಗುರುನಾಥ ವೈದ್ಯ, ಗುರುಪಾದ ಬೆಟಗೇರಿ, ಉಮೇಶ ಮಿರಜಕರ, ಮಹೇಶ ದಾಬಡೆ, ಖಾನಗೌಡ ದೊಡ್ಡಗೌಡರ, ಅಕ್ಕಿ, ಸಿದ್ದಲಿಂಗ, ಶಿವಾನಂದ ಮುಳಗುಂದ, ಬಸವರಾಜ ಅಂಗಡಿ, ಆನಂದ ಗುಳೇದಗುಡ್ಡ, ಛಾಯಾ ಸೂರ್ಯವಂಶಿ, ಸುನಂದಾ ವೈದ್ಯ ಇತರರಿದ್ದರು.