ಕವರ್ ಸ್ಟೋರಿ
--
ಸ್ಮೃತಿ ವನ
ಶ್ರೀ ವಿಶ್ವೇಶ ತೀರ್ಥರ ಸ್ಮರಣೆಯಲ್ಲಿಪ್ರಕೃತಿಯ ಆರಾಧನೆ
ಉಡುಪಿ ಜಿಲ್ಲೆಯ ಬ್ರಹ್ಮಾವರದ ನೀಲಾವರ ಸಮೀಪದಲ್ಲಹಚ್ಚ ಹಸುರಿನ ಪ್ರಕೃತಿಯ ನಡುವೆ ಧ್ಯಾನಕ್ಕೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣೆಯಲ್ಲಿಸುಂದರ ಉದ್ಯಾನ ‘ಸ್ಮೃತಿ ವನ’ ನಿರ್ಮಾಣಗೊಂಡಿದ್ದು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಈ ಸ್ಮೃತಿವನದ ಯಾಕೆ ವಿಶೇಷ? ಸಂಪೂರ್ಣ ವರದಿ.
----
ಸಂಚಿಕೆಯ ಹೈಲೈಟ್ಸ್
* ನಾನು ಎಂಬುದು ನಾನಲ್ಲ. ಹಾಗಾದರೆ ಈ ‘ನಾನು’ ಎಂಬುದು ಯಾರು? ಈ ಕುರಿತು ವೇದಾಂತ ಹೇಳುವುದೇನು?: ಸ್ವಾಮಿ ಆದಿತ್ಯಾನಂದ ಸರಸ್ವತಿ
*ಕರ್ಮಕ್ಕೆ ಅನುಗುಣವಾಗಿ ಫಲ ಎಂಬುದು ಜನಜನಿತ. ಅದರಂತೆ ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ ಏನು ಹೇಳುತ್ತದೆ?: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅತಿಶಯ ಶ್ರೀಕ್ಷೇತ್ರ ಹೊಂಬುಜ (ಶಿವಮೊಗ್ಗ).
* ಪ್ರಕೃತಿಯೇ ದೇವರು: ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು?: ದಿನೇಶ್ ಹೊಳ್ಳ
*ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗÜಳನ್ನು ನಾವು ಯಾವ ರೀತಿ ಪ್ರಾರ್ಥಿಸಬೇಕು? : ಡಾ. ಮಾಹುಲಿ ವಿದ್ಯಾಸಿಂಹಾಸಾಚಾರ್ಯ
*ತುಳಿಯುವವರ ಮುಂದೆ ಹೇಗೆ ಬೆಳೆದು ನಿಲ್ಲಬೇಕು?: ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ ಡಿ.ಎಂ.ಎಸ್ ಚಂದ್ರವನ ಆಶ್ರಮ
*ನಡೆ-ನುಡಿಗಳೇ ವ್ಯಕ್ತಿತ್ವದ ಪ್ರತಿಬಿಂಬ: ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಜುಕ್ತಿಹಿರೇಮಠ ಸೂಡಿ
* ಗಮನ ನೀಡುವುದು: ಸಂಬಂಧಗಳನ್ನು ರೂಪಿಸುವ ಮೌನ ಶಕ್ತಿ: ಡಾ. ಪಿ.ವಿ.ಭಂಡಾರಿ ಮನೋವೈದ್ಯರು ಉಡುಪಿ
*ಶೋಕಕ್ಕೆ ಅರ್ಹರು ಯಾರು? ಅನರ್ಹರು ಯಾರು?: ಗ.ನಾ.ಭಟ್ಟ
* ನಹುಷ ಇಂದ್ರನಾದ ಕಥೆ: ಬೇಲೂರು ರಾಮಮೂರ್ತಿ
* ನಮ್ಮನ್ನು ಟೀಕಿಸುವವರು ನಮ್ಮ ವ್ಯಕ್ತಿತ್ವದ ಪೋಷಕರು ಹೇಗೆ? ಟೀಕೆಗಳನ್ನು ನಾವು ಹೇಗೆ ಸ್ವೀಕರಿಸಬೇಕು?: ಜಯಪ್ರಕಾಶ್ ನಾಕೂರು
*ಕರುಣಾಮಯಿ ನೀನೇ ಭಗವಂತ: ಸುಜಿ ಕುರ್ಯ
*ಪದ್ಮ ಪುರಾಣೋಕ್ತ ಶ್ರೀನಿವಾಸನ ಸನ್ನಿಧಿ ಶ್ರೀ ವೆಂಕಟಾಚಲಧಾಮ: ವಾರುಣಿ ಜಿ.
* ಬಿನ್ನಮಂಗಲದ ಮುಕ್ತಿನಾಥೇಶ್ವರ ದೇಗುಲ ಶಿಲ್ಪ ಸ್ವಾರಸ್ಯ: ಶಂಕರ ಅಜ್ಜಂಪುರ

