ಮೇ 30, 2026
---------
ನಾನು ಯಾರು ?
ಪ್ರಕೃತಿ ಮತ್ತು ಪುರುಷನ ವಿವೇಕದತ್ತ ಒಂದು ದೃಷ್ಟಿ
ನಾವು ಅಜ್ಞಾನದಿಂದ ನಮ್ಮನ್ನು ಕೇವಲ ಒಂದು ಹೆಸರಿಗೆ, ಕುಲಕ್ಕೆ ಅಥವಾ ಶರೀರಕ್ಕೆ ಸೀಮಿತಗೊಳಿಸಿಕೊಂಡು ಕುಬ್ಜರಾಗಿದ್ದೇವೆ. ಹಾಗಾದರೆ ‘ನಾನು ಯಾರು?’ ಈ ಕುರಿತು ವೇದಾಂತ ಹೇಳುವುದೇನು? ಸ್ವಾಮಿ ಆದಿತ್ಯಾನಂದ ಸರಸ್ವತಿ ಅವರಿಂದ ಚಿಂತನ ಮಂಥನ.
-----
ಜೈನ ಧರ್ಮದಲ್ಲಿಕರ್ಮ ಸಿದ್ಧಾಂತ
ಕರ್ಮಕ್ಕೆ ಅನುಗುಣವಾಗಿ ಫಲ ಎಂಬುದು ಜನಜನಿತ. ಅದರಂತೆ ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ ಏನು ಹೇಳುತ್ತದೆ? ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಂದ ಸಂದೇಶ.
-------
ಪ್ರಕೃತಿಯೇ ದೇವರು
ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು? ಪರಿಸರವಾದಿ ದಿನೇಶ್ ಹೊಳ್ಳ ಅವರಿಂದ ವಿಶೇಷ ಬರಹ.
---

