ಜಾಹಿರಾತು

Contributed byShridevi Ambekallu|Vijaya Karnataka

ಮೇ 30, 2026 ರಂದು ಪ್ರಕಟವಾಗಲಿರುವ ಈ ಲೇಖನವು 'ನಾನು ಯಾರು' ಎಂಬ ಪ್ರಶ್ನೆಗೆ ವೇದಾಂತದ ಉತ್ತರ ನೀಡುತ್ತದೆ. ಜೈನ ಧರ್ಮದ ಕರ್ಮ ಸಿದ್ಧಾಂತವನ್ನು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ವಿವರಿಸುತ್ತಾರೆ. ಜೂನ್ 5 ಪರಿಸರ ದಿನದ ಅಂಗವಾಗಿ, ಪ್ರಕೃತಿಯನ್ನು ಕಾಪಾಡುವ ಮಹತ್ವವನ್ನು ಪರಿಸರವಾದಿ ದಿನೇಶ್‌ ಹೊಳ್ಳ ತಮ್ಮ ಬರಹದಲ್ಲಿ ತಿಳಿಸುತ್ತಾರೆ. ಮಾನವನ ಉಳಿವು ಪ್ರಕೃತಿಯಲ್ಲಿದೆ.

who am i the concept of human knowledge in nature and jainisms karma

ಮೇ 30, 2026

---------

ನಾನು ಯಾರು ?

ಪ್ರಕೃತಿ ಮತ್ತು ಪುರುಷನ ವಿವೇಕದತ್ತ ಒಂದು ದೃಷ್ಟಿ

ನಾವು ಅಜ್ಞಾನದಿಂದ ನಮ್ಮನ್ನು ಕೇವಲ ಒಂದು ಹೆಸರಿಗೆ, ಕುಲಕ್ಕೆ ಅಥವಾ ಶರೀರಕ್ಕೆ ಸೀಮಿತಗೊಳಿಸಿಕೊಂಡು ಕುಬ್ಜರಾಗಿದ್ದೇವೆ. ಹಾಗಾದರೆ ‘ನಾನು ಯಾರು?’ ಈ ಕುರಿತು ವೇದಾಂತ ಹೇಳುವುದೇನು? ಸ್ವಾಮಿ ಆದಿತ್ಯಾನಂದ ಸರಸ್ವತಿ ಅವರಿಂದ ಚಿಂತನ ಮಂಥನ.

-----

ಜೈನ ಧರ್ಮದಲ್ಲಿಕರ್ಮ ಸಿದ್ಧಾಂತ

ಕರ್ಮಕ್ಕೆ ಅನುಗುಣವಾಗಿ ಫಲ ಎಂಬುದು ಜನಜನಿತ. ಅದರಂತೆ ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ ಏನು ಹೇಳುತ್ತದೆ? ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಂದ ಸಂದೇಶ.

-------

ಪ್ರಕೃತಿಯೇ ದೇವರು

ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು? ಪರಿಸರವಾದಿ ದಿನೇಶ್ ಹೊಳ್ಳ ಅವರಿಂದ ವಿಶೇಷ ಬರಹ.

---