ಸಂತೇಮರಹಳ್ಳಿ : ಒಕ್ಕೂಟದ ಅಭಿವೃದ್ಧಿಗೆ ಪದಾಧಿಧಿಕಾರಿಗಳ ಸಹಕಾರ ಬಹಳ ಮುಖ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕ ದಿನೇಶ್ ತಿಳಿಸಿದರು.
ಸಂತೇಮರಳ್ಳಿಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯಕ ಸೌಧ ಕಚೇರಿಯಲ್ಲಿನಡೆದ ಒಕ್ಕೂಟದ ಪದಾಧಿಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರಾರ ಯಗಾರದಲ್ಲಿಅವರು ಮಾತನಾಡಿದರು.‘‘ ಸಂತೇಮರಹಳ್ಳಿ ವಲಯ ವ್ಯಾಪ್ತಿಯಲ್ಲಿ12 ಒಕ್ಕೂಟ ಒಳಗೊಂಡಿದ್ದು, ಉತ್ತಮವಾಗಿ ಒಕಾರ ್ಯನಿರ್ವಹಿಸುತ್ತಿವೆ. ಒಕ್ಕೂಟದ ಪದಾಧಿಕಾರಿಗಳಿಗೆ ಕಾರಾರ ಯಗಾರ ಅವಶ್ಯಕವಾಗಿದ್ದು, ಸಂಸ್ಥೆ ವತಿಯಿಂದ ವರ್ಷಕ್ಕೊಮ್ಮೆ ಕಾರಾರ ಯಗಾರ ನಡೆಸಲಾಗುತ್ತಿದ್ದು, ಎಲ್ಲರೂ ಸದುಪಯೋಗ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು,’’ ಎಂದರು.
ಕಾರಾರ ಯಗಾರದಲ್ಲಿಯಳಂದೂರು ತಾಲೂಕು ಯೋಜನಾಧಿಧಿಕಾರಿ ಆನಂದಗೌಡ, ಸಂತೇಮರಹಳ್ಳಿ ವಲಯ ಮೇಲ್ವಿಚಾರಕ ಸತೀಶ್ , ಸೇವಾಪ್ರತಿನಿಧಿಗಳಾದ ಮಮತಾ, ಸುಧಾಮಣಿ, ಜಯಮ್ಮ, ಉಮಾದೇವಿ, ಶೋಭಾ, ಸುಲೋಚನ, ತಾರಾ ಸೇರಿದಂತೆ ಒಕ್ಕೂಟದ ಪದಾಧಿಧಿಕಾರಿಗಳು ಹಾಜರಿದ್ದರು.
ಸಿಎಚ್ ಎನ್ 27ಎಸ್ ಎಂಆರ್ 3
ಸಂತೇಮರಳ್ಳಿಯಲ್ಲಿನಡೆದ ಒಕ್ಕೂಟದ ಪದಾಧಿಧಿಕಾರಿಗಳಿಗೆ ತರಬೇತಿ ಕಾರಾರ ಯಗಾರದಲ್ಲಿಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾನಿರ್ದೇಶಕ ದಿನೇಶ್ ಮಾತನಾಡಿದರು.