ಹಿಟ್ ಆ್ಯಂಡ್ ರನ್ : ಬೈಕ್ ಸಧಿವಾರ ಸಾಧಿವು

Contributed byravichandra.balekkale@timesgroup.com|Vijaya Karnataka

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಬಳಿ ಭೀಕರ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಹೊಸಪೇಟೆ ಕಡೆಯಿಂದ ಬಂದ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸವರಾಜ ಮಾಲಶೆಟ್ಟಿ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

30 year old dies in bike hit and run incident

ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿಯಿರುವ ಹೆದ್ದಾರಿಯಲ್ಲಿನಧಿಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿಶನಿವಾರ ಬೈಕ್ ಸವಾರ ಮೃತಪಟ್ಟಿದ್ದಾನೆ.

ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಬಸವರಾಜ ಮಾಲಶೆಟ್ಟಿ (30) ಮೃತ ಸವಾರನೆಂದು ಗುರುತಿಸಲಾಗಿದೆ. ಈತ ಕೂಕನಪಳ್ಳಿ ಕಡೆಗೆ ಹೋಗುತ್ತಿರುವಾಗ ಹೊಸಪೇಟೆ ಕಡೆಯಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ಮಾವ ಹಿರೇಬಗನಾಳ ಗ್ರಾಮದ ನಿವಾಸಿ ಮಲ್ಲನಗೌಡ ಹೊಸಮನಿ ನೀಡಿದ ದೂರಿನನ್ವಯ ಮುನಿರಾಬಾದ ಪೊಲೀಸ್ ಠಾಣೆಯಲ್ಲಿಭಾನುವಾರ ಪ್ರಕರಣ ದಾಖಲಾಗಿದೆ.