ಪೂಜಾ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ
ವಿಕ ಸುದ್ದಿಲೋಕ ಲಕ್ಕೂರು
ಗ್ರಾಮೀಣ ಪ್ರದೇಶಗಳಲ್ಲಿನಡೆಯವಂತಹ ದೇವರ ಪೂಜಾ ಕಾರ ್ಯಕ್ರಮಗಳಲ್ಲಿಪ್ರತಿಯೊಬ್ಬರು ಭಾಗವಹಿಸುವುದರಿಂದ ಜೀವನದಲ್ಲಿನೆಮ್ಮದಿ, ಸುಖ, ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದರು.
ಲಕ್ಕೂರು ಹೋಬಳಿಯ ಎಚ್ .ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಹುಲಿಮಂಗಲ ಹೊಸಕೋಟೆ ಗ್ರಾಮದಲ್ಲಿಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಿರುವ ಶ್ರೀಲಕ್ಷಿತ್ರ್ಮೕ ನರಸಿಂಹ ಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ, ಕುಂಬಾಭಿಷೇಕ ಮಹೋತ್ಸವ, ನೂತನ ನವಗ್ರಹ ದೇವಾಲಯ, ಅಶ್ವತ್ ್ಥ ವೃಕ್ಷ ನಾಗದೇವತಾ ಕುಂಬಾಭಿಷೇಕ ಕಾರ ್ಯಕ್ರಮದಲ್ಲಿಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.
ಹುಲಿಮಂಗಲ ಹೊಸಕೋಟೆ ಗ್ರಾಮದಲ್ಲಿಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷಿತ್ರ್ಮೕ ನರಸಿಂಹ ಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ, ಕುಂಬಾಭಿಷೇಕ ಮಹೋತ್ಸವ, ನೂತನ ನವಗ್ರಹ ದೇವಾಲಯ, ಅಶ್ವತ್ ್ಥ ವೃಕ್ಷ ನಾಗದೇವತಾ ಕಟ್ಟಡವನ್ನು ನಿರ್ಮಿಸಿದ್ದು, ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಿನಿಂದ ದೇವರ ಪೂಜಾ ಕೈಂಕರ ್ಯಗಳಲ್ಲಿಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕಿನಲ್ಲಿಕಳೆದ 8 ವರ್ಷಗಳಿಂದ ತಾವು ದೇವಾಲಯಗಳ ಅಭಿವೃದ್ಧಿಗೆ ತಾವು ಹೆಚ್ಚಿನ ಸಹಕಾರ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿನಿರ್ಮಾಣವಾಗುವ ನೂತನ ದೇಗುಲಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ಎಚ್ .ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಹುಲಿಮಂಗಲ ಹೊಸಕೋಟೆ ಗ್ರಾಮದಲ್ಲಿಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷಿತ್ರ್ಮೕ ನರಸಿಂಹ ಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ, ಕುಂಬಾಭಿಷೇಕ ಮಹೋತ್ಸವ, ನೂತನ ನವಗ್ರಹ ದೇವಾಲಯ, ಅಶ್ವತ್ ್ಥ ವೃಕ್ಷ ನಾಗದೇವತಾ ಕುಂಬಾಭಿಷೇಕ ಕಾರ ್ಯಕ್ರಮದಲ್ಲಿಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಈ ಸಂದರ್ಭದಲ್ಲಿಬಿಬಿಎಂಪಿ ಮಾಜಿ ಸದಸ್ಯೆ ಶ್ವೇತ ಹೂಡಿ ವಿಜಯ್ ಕುಮಾರ್ , ಜೆಡಿಎಸ್ ಮುಖಂಡರಾದ ಆರ್ .ಪ್ರಭಾಕರ್ , ಗ್ರಾಪಂ ಮಾಜಿ ಅಧ್ಯಕ್ಷರಾದ ಪುರ ನಾಗರಾಜ್ (ಎಂಎಸ್ ಎಸ್ ), ವೆಂಕಟೇಶ್ ರೆಡ್ಡಿ, ವಕೀಲ ರಮೇಶ್ , ಅಂಬರೀಶ್ ರೆಡ್ಡಿ, ಪುರಸಭೆ ಮಾಜಿ ಸದಸ್ಯ ಎಎಲ್ ಕೆ ಕುಟ್ಟಿ ಹಾಜರಿದ್ದರು.
19 ಲಕ್ಕೂರು ಪೋಟೊ 1. ಎಚ್ .ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಹುಲಿಮಂಗಲ ಹೊಸಕೋಟೆ ಗ್ರಾಮದಲ್ಲಿಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷಿತ್ರ್ಮೕ ನರಸಿಂಹ ಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ, ಕುಂಬಾಭಿಷೇಕ ಮಹೋತ್ಸವ, ನೂತನ ನವಗ್ರಹ ದೇವಾಲಯ, ಅಶ್ವತ್ ್ಥ ವೃಕ್ಷ ನಾಗದೇವತಾ ಕುಂಬಾಭಿಷೇಕ ಕಾರ ್ಯಕ್ರಮದಲ್ಲಿಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

