ಕವೀಂದ್ರ ಘಾಟಗೆ ಸಲಹೆ | ಜಯಂತಿ ಆಚರಣೆ
ವಿಕ ಸುದ್ದಿಲೋಕ ಅರಟಾಳ
ಶಿವಾಜಿ ಮಹಾರಾಜರ ಜೀವನ ಚರಿತ್ರೆ ಓದಿ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಕವೀಂದ್ರ ಘಾಟಗೆ ಹೇಳಿದರು.
ಇಲ್ಲಿನ ಘಾಟಗೆ ತೋಟದ ಶಿವಾಜಿ ಸರ್ಕಲ್ ನಲ್ಲಿಭಾನುವಾರ ನಡೆದ ಶಿವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣಯ್ಯ ಸ್ವಾಮೀಜಿ, ಗ್ರಾಪಂ ಮಾಜಿ ಸದಸ್ಯ ರಮೇಶ ಜಾಧವ, ಅರುಣ ಚವ್ಹಾಣ, ಮನೋರ ಸಾಳುಂಕೆ, ತುಕಾರಾಮ ರೇಡೆಕರ, ಬೈಯಾ ಘಾಟಗೆ, ಸೂರಜ ಘಾಟಗೆ, ಲಕ್ಷತ್ರ್ಮಣ ರೇಡೆಕರ, ರೋಹಿತ ಜಾಧವ, ಪೃತ್ವಿರಾಜ ಸಾಳುಂಕೆ, ಮಿಥುನ ಘಾಟಗೆ, ಅಕ್ಷಯ ಘಾಟಗೆ ಇದ್ದರು.
ಪೋಟೊ19ಅರಟಾಳ2: ಅರಟಾಳದಲ್ಲಿಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

