ಬಸವಣ್ಣ ಮಹಾನ್ ಮಾನವತಾವಾದಿ((ಚೂರುಪಾರು...))

Contributed bynandagudinagaraja77@gmail.com|Vijaya Karnataka

ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಕಾಯಕಯೋಗಿ ಶ್ರೀ ಬಸವೇಶ್ವರ ಜಯಂತಿ ಆಚರಿಸಲಾಯಿತು. ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿಡಿಒ ಮುನಿಗಂಗಯ್ಯ ಹೇಳಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

basavannas principles symbol of humanity

ಬಸವಣ್ಣ ಮಹಾನ್ ಮಾನವತಾವಾದಿ

ವಿಕ ಸುದ್ದಿಲೋಕ ನಂದಗುಡಿ

ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿಕಾಯಕಯೋಗಿ ಶ್ರೀ ಬಸವೇಶ್ವ ಜಯಂತಿ ಆಚರಿಸಲಾಯಿತು.

ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿದ ಪಿಡಿಒ ಮುನಿಗಂಗಯ್ಯ ಮಾತನಾಡಿ, ಮಹಾನ್ ಮಾನವತಾವಾದಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್ .ರವಿಕುಮಾರ್ , ಎಸ್ ಎಸ್ ಟಿ ಮಂಜುನಾಥ್ , ಎನ್ .ರಮೇಶ್ , ಮಾಜಿ ಉಪಾಧ್ಯಕ್ಷ ಎಸ್ .ಸುಧಾಕರ್ , ಕರ ವಸೂಲಿಗಾರರಾದ ರಾಜಣ್ಣ, ಬಚ್ಚೇಗೌಡ, ವೀರಶೈವ ಮುಖಂಡರು, ಸಿಬ್ಬಂದಿ ಭಾಗವಹಿಸಿದ್ದರು.

20 ನಂದಗುಡಿ 2.