ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Contributed byshiva.rama@timesgroup.com|Vijaya Karnataka

ಮೇ 20ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ವೇತನ ಬಾಕಿ ಪಾವತಿ ಕುರಿತು ಸಾರಿಗೆ ಸಚಿವರೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ. ಕೋವಿಡ್ ಸಮಯದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ನಿವೃತ್ತರಾದ ನೌಕರರಿಗೆ ಅನ್ಯಾಯವಾಗಿದೆ. ಈ ವಿಷಯಗಳಲ್ಲಿ ಸರ್ಕಾರ ಸ್ಪಂದನೆ ತೋರುತ್ತಿಲ್ಲ ಎಂದು ನೌಕರರು ದೂರಿದ್ದಾರೆ.

transport workers indefinite strike preparations underway

ಬೆಂಗಧಿಳೂಧಿರು: ಮೇ 20ರಿಂದ ಅಧಿನಿಧಿರ್ದಿಧಿಷ್ಟಾಧಿವಧಿ ಮುಧಿಷ್ಕರ ನಧಿಡೆಧಿಸಲು ಕಧಿರ್ನಾಧಿಟಕ ರಾಜ್ಯ ರಸ್ತೆ ಸಾಧಿರಿಗೆ ನಿಧಿಗಧಿಮಧಿಗಳ ಜಂಟಿ ಕ್ರಿಯಾ ಸಧಿಮಿತಿ ನಿಧಿರ್ಧಧಿರಿಧಿಸಿಧಿದೆ.

ವೇಧಿತನ ಬಾಕಿ ಪಾಧಿವತಿ ಕುಧಿರಿತು ಸಾಧಿರಿಗೆ ಸಧಿಚಿಧಿವ ರಾಧಿಮಧಿಲಿಂಗಾಧಿರೆಡ್ಡಿ ಅಧಿವಧಿರೊಂದಿಗೆ ನಧಿಡೆಧಿಸಿಧಿದ ಮಾಧಿತುಧಿಕತೆ ಫಧಿಲಧಿಪ್ರಧಿದಧಿವಾಗದ ಹಿಧಿನ್ನೆಧಿಲೆಧಿಯಲ್ಲಿಈ ನಿಧಿರ್ಣಧಿಯಕ್ಕೆ ಬಧಿರಧಿಲಾಧಿಗಿದೆ ಎಂದು ಕೆಎಸ್ ಆರ್ ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ತಿಳಿಸಿದ್ದಾಧಿರೆ.

ಧಿ‘ಧಿ‘ಕೋವಿಡ್ ಸಮಯದಲ್ಲಿಮೃತಪಟ್ಟವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಈಗಾಗಲೇ ನಿವೃತ್ತರಾದ ನೌಕರರಿಗೆ ಭಾರಿ ಅನ್ಯಾಯವಾಗಿದೆ. ಇಂತಹ ವಿಷಯಗಳಲ್ಲಿಸರಧಿಕಾರ ಸ್ಪಂದನೆ ತೋರುವ ಬದಲು, ಸಮಯ ವ್ಯರ್ಥ ಮಾಡುತ್ತಿದೆ,’ಧಿ’ ಎಂದು ಅಧಿವರು ದೂರಿದ್ದಾರೆ.