ನಾಳೆ ‘ಆನೆ ಬೈದ್ಯ’ ಪುಸ್ತಕ ಬಿಡುಗಡೆ

Contributed byajithswarga@gmail.com|Vijaya Karnataka

ಪೆರ್ಲ ನಿವೃತ್ತ ಶಿಕ್ಷಕ ಉಮೇಶ್‌ ಪೆರ್ಲ ಅವರ 'ಆನೆ ಬೈದ್ಯ' ಪುಸ್ತಕ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ. ಕುಂಬಳೆ ಕಿದೂರು ಸಮೀಪ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆಯುವ ಸಭೆಯಲ್ಲಿ ಮೋಹನದಾಸ ಸ್ವಾಮೀಜಿ ಪುಸ್ತಕವನ್ನು ಲೋಕಾರ್ಪಣೆ ಮಾಡುವರು. ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿರುವರು. ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ.

aane baidya book launch retired teacher umesh perlas work

ಪೆರ್ಲ: ನಿವೃತ್ತ ಶಿಕ್ಷಕ ಉಮೇಶ್ ಪೆರ್ಲ ರಚಿಸಿದ ‘ಆನೆ ಬೈದ್ಯ’ ಪುಸ್ತಕ ಫೆ.6ರಂದು ಬಿಡುಗಡೆಗೊಳ್ಳಲಿದೆ.

ಕುಂಬಳೆ ಕಿದೂರು ಸಮೀಪ ದಂಡೆಗೋಳಿ ಅಮೆತ್ತೋಡು ಶ್ರೀ ಧೂಮಾವತಿ ದೈವಸ್ಥಾನದ ಪುನಃ ಪ್ರತಿಷ್ಠೆ ಹಾಗೂ ಶುದ್ಧಿಕಲಶ ಅಂಗವಾಗಿ ಫೆ.6ರಂದು ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಬಿಡುಗಡೆಗೊಳಿಸುವರು. ಬ್ರಹ್ಮ ಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಮಾಯಿಪ್ಪಾಡಿ ಅರಮನೆಯ ಶ್ರೀದಾನಮಾರ್ತಾಂಡವರ್ಮ ರಾಜ( ರಾಮಂತರಸರು), ಸುಬ್ಬಯ್ಯ ರೈ ಇಚ್ಲಂಪಾಡಿ, ಮಂಜುನಾಥ ಆಳ್ವ ಮಡ್ವ, ಶ್ರೀಧರ ಪೂಜಾರಿ ಗೆಜ್ಜೆಗಿರಿ, ಡಿ.ಎಸ್ .ಮೋಹನ್ ಕುಮಾರ್ ಹಾಗೂ ಶಂಕರ ಟೈಲರ್ ಬೆಜಪ್ಪೆ ಉಪಸ್ಥಿತರಿರಲಿದ್ದಾರೆ.

( 4ಪಿಎಲ್ ಆನೆ: ಆನೆ ಬೈದ್ಯ ಕೃತಿ

4ಪಿಎಲ್ ಉಮೇಶ್ : ಉಮೇಶ್ ಪೆರ್ಲ ) ( ಈ ಪೋಟೋ ಬೇಡ)