ನಿಧನ

Contributed bysantosh.swamy@timesgroup.com|Vijaya Karnataka

ನಾಗಮಂಗಲ ತಾಲೂಕಿನ ನಲ್ಕುಂದಿ ಗ್ರಾಮದ ಹಿರಿಯ ಸಹಕಾರಿ ಮುಖಂಡ ಕೃಷ್ಣೆಗೌಡರ ಪುತ್ರ ಕೃಷ್ಣಪ್ರಸಾದ್ (65) ಬುಧವಾರ ನಿಧನರಾದರು. ಇವರು ತಾಲೂಕು ಟಿಎಪಿಸಿಎಂಎಸ್ ನಿರ್ದೇಶಕರಾಗಿದ್ದರು. ಇತ್ತೀಚೆಗೆ ತಿಪ್ಪಲಾಪುರ ಗ್ರಾಮದ ಸರಸ್ವತಿ (28) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇಬ್ಬರ ಅಂತ್ಯಕ್ರಿಯೆಗಳು ನೆರವೇರಿವೆ.

two deaths in hospital krishna prasad and saraswati

ಕೃಷ್ಣಪ್ರಸಾದ್ ನಾಗಮಂಗಲ: ತಾಲೂಕಿನ ನಲ್ಕುಂದಿ ಗ್ರಾಮದ ಕೃಷ್ಣಪ್ರಸಾದ್ (65)ಬುಧವಾರ ನಿಧನರಾದರು. ಹಿರಿಯ ಸಹಕಾರಿ ಮುಖಂಡ ಕೃಷ್ಣೇಗೌಡರ ಪುತ್ರರಾಗಿದ್ದ ಇವರು ತಾಲೂಕು ಟಿಎಪಿಸಿಎಂಎಸ್ ನಿರ್ದೇಶಕರಾಗಿದ್ದರು. ಪತ್ನಿ, ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ನಲ್ಕುಂದಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಸರಸ್ವತಿ ಹುಣಸೂರು: ತಾಲೂಕಿನ ತಿಪ್ಪಲಾಪುರ ಗ್ರಾಮದ ನಿವಾಸಿ, ಹೋಂಗಾರ್ಡ್ ಟಿ.ಸಿ.ಹರೀಶ ಅವರ ಪತ್ನಿ ಸರಸ್ವತಿ (28) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. ಇವರಿಗೆ ಪತಿ, ಪುತ್ರ ಇದ್ದಾನೆ. ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮದಲ್ಲಿನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.