ಬುಕ್ಕಿಂಗ್ ಸೇವಾ ಅವಧಿ ವಿಸ್ತರಣೆ
ಬಳ್ಳಾರಿ: ‘ಧಿ‘ಭಾರತೀಯ ಅಂಚೆ ಇಲಾಖೆಯು ಸ್ಪೀಡ್ ಪೋಸ್ಟ್ , ಇತರೆ ಪತ್ರ ಹಾಗೂ ಪಾರ್ಸೆಲ್ ಗಳ ಬುಕ್ಕಿಂಗ್ ಸೇವಾ ಅವಧಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ವಿಸ್ತರಿಸಿಧಿದೆ,ಧಿ’ಧಿ’ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ಆರ್ .ಅಶೋಕ್ ತಿಳಿಸಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಅಂಚೆ ಕಾಧಿರ್ಯಾಧಿಲಧಿಯಗಳಲ್ಲಿಕಚೇರಿ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯ ಒದಗಿಸಲಾಗುತ್ತಿದೆ. ಸ್ಪೀಡ್ ಪೋಸ್ಟ್ , ಪಾರ್ಸೆಲ್ ಹಾಗೂ ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ , ಪಾರ್ಸೆಲ್ ಗಳನ್ನು ಬುಕ್ ಮಾಡಬಹುದಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ದಿನಗಳಿಗೆ ಮಾತ್ರ ಈ ಬುಕ್ಕಿಂಗ್ ಸಮಯದ ವಿಸ್ತರಣೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ (ಘ್ಕಿಇ್ಠsಠಿಟಞಛ್ಟಿ ಖಛ್ಝ್ಛಿ ಖಛ್ಟಿvಜ್ಚಿಛಿ Pಟ್ಟಠಿa್ಝ: hಠಿಠಿps://app.ಜ್ಞಿdಜಿapಟsಠಿ.ಜಟv.ಜ್ಞಿ/್ಚ್ಠsಠಿಟಞಛ್ಟಿಧಿsಛ್ಝ್ಛಿsಛ್ಟಿvಜ್ಚಿಛಿ/್ಝಟಜಜ್ಞಿ)ಲಭ್ಯವಿದೆ.
* ಡಾಕ್ ಸೇವಾ ಆ್ಯಪ್ : ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯಧಿಲು ಭಾರತೀಯ ಅಂಚೆ ಇಲಾಖೆ ‘ಡಾಕ್ ಸೇವಾ ಆ್ಯಪ್ ’ ಬಿಡುಗಡೆ ಮಾಡಿದ್ದು, ಇಧಿದರ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್ , ಟ್ರ್ಯಾಕಿಂಗ್ , ದೂರು ನೋಂದಣಿ, ಸೇವಾ ಮಾಹಿತಿ ಸೇರಿ ನಾನಾ ಗ್ರಾಹಕ ಸೇವೆಗಳನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಿಕೊಳ್ಳಲು ಲಭ್ಯವಿರುತ್ತದೆ. ಇಂಡಿಯಾ ಪೋಸ್ಟ್ ಇಲಾಖೆಯ ವೆಬ್ ಸೈಟ್ ನಲ್ಲಿಲಭ್ಯವಿರುತ್ತದೆ. ಮಾಹಿತಿಗೆ ಹತ್ತಿರದ ಅಂಚೆ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.
*ಧಿ*
ವಿದ್ಯುತ್ ವ್ಯತ್ಯಯ
ಬಳ್ಳಾರಿ: ನಗರದಲ್ಲಿಫೆ.5 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಂಡಿಮೋಚ್ , ಬಾಪೂಜಿ ನಗರ, ಕುರಿಕಮೇಲ, ಕಮೇಲ ರಸ್ತೆ, ಬೆಂಗಳೂರು ರಸ್ತೆ, ತೇರು ಬೀದಿ, ಬ್ರೂಸ್ ಪೇಟೆ ಪೊಲೀಸ್ ಠಾಣೆ, ತಾಳೂರು ರಸ್ತೆ, ಸ್ನೇಹ ಕಾಲೊನಿ, ಶ್ರೀಧಿಶನಗರ, ರೇಣುಕಾ ನಗರ, ಭಗತ್ ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್ .ಪಿ.ಸರ್ಕಲ…, ಶಾಸ್ತ್ರಿ ನಗರ, ಬ್ಯಾಂಕ್ ಕಾಲೊನಿ, ಬಸವನಕುಂಟೆ, ಸಿರುಗುಪ್ಪ ರಸ್ತೆ, ರಾಮನಗರ, ಹವಂಬಾವಿ, ಜಿಲ್ಲಾ ಕೋರ್ಟ್ ಸಂಕೀರ್ಣ ಪ್ರದೇಶಗಳಲ್ಲಿವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

