ಮಧಿಕ್ಕಳ ಕೈಗೆ ಮೊಧಿಬೈಲ್ ಕೊಧಿಡಧಿಬೇಡಿ
----
ವಿಕ ಸುದ್ದಿಲೋಕ ಜಗಳೂರು
ಶಿಕ್ಷಕರು ಉತ್ತಮ ಶಿಕ್ಷಣ ಕೊಟ್ಟರೆ, ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿರಾಜ್ಯ ಪ್ರಶಸ್ತಿ ಪುರಸ್ಕೃತ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್ .ಕೂಬಾನಾಯ್ ್ಕ ನಿವೃತ್ತಧಿರಾದ ಹಿನ್ನೆಲೆ ಶನಿವಾರ ನಧಿಡೆದ ಬೀಳ್ಕೊಡುಗೆ ಕಾಧಿರ್ಯಧಿಕ್ರಧಿಮಧಿದಲ್ಲಿಮಾತನಾಡಿದರು.
ಶಿಕ್ಷಕ ಕೂಬಾನಾಯ್ ್ಕ ಮಾಡಿರುವ ಸಾಧನೆ ಕುವೆಂಪು ವಿವಿಯಲ್ಲಿಪಠ್ಯವಾಗಿರುವುದು ನಿಜಕ್ಕೂ ನನಗೆ ಸಂತೋಷ ತಂದಿದೆ. ಪೋಷಕರು ತಮ್ಮ ಮಕ್ಕಳು ಭವಿಷ್ಯದಲ್ಲಿಹೀಗಾಗಬೇಕು, ಹಾಗಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದರೆ ಮೊದಲು ಮೊಬೈಲ್ ನಿಂದ ದೂರವಿಡಿ. ಅವರ ಧಿಕೈಲಿ ಮೊಬೈಲ್ ಕೊಟ್ಟು ಆನ್ ಧಿಲೈಧಿನಲ್ಲಿಮಗ ಓದುತ್ತಿದ್ದಾನೆ ಎಂದು ನೀವು ಸೀರಿಯಲ್ ನೋಡುತ್ತಾ ಕುಳಿತರೆ ಭವಿಷ್ಯದಲ್ಲಿಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಧಿಸಿಧಿದರು.
ನಿವೃತ್ತ ಮುಖ್ಯ ಶಿಕ್ಷಕ ಕೂಬಾನಾಯ್ ್ಕ ಮಾತನಾಡಿ, 34 ವರ್ಷಗಳ ನನ್ನ ಸೇವೆ, 2018ರಲ್ಲಿಸರಕಾರ ನನಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತೋಷ ತಂದಿದೆ. ಅಸಮಾನ್ಯ ಕನ್ನಡಿಗ ಪ್ರಶಸ್ತಿ ಸೇರಿ ನೂರಾರು ಸನ್ಮಾನಗಳು ಅರಸಿ ಬರಲು ಕಾರಣ ವೃತ್ತಿಯಲ್ಲಿಬದ್ಧತೆಯಾಗಿದೆ ಎಂದರು.
ಬಿಇಒ ಈ. ಹಾಲಮೂರ್ತಿ ಮಾತನಾಡಿದರು. ಶಿಕ್ಷಣ ಇಲಾಖೆ ಸಂಯೋಜಕ ಡಿ.ಡಿ.ಹಾಲಪ್ಪ, ಸಿಆರ್ ಪಿ ರಾಜಶೇಖರ್ , ಸಹ ಶಿಕ್ಷಕ ಮಲ್ಲೇಶಪ್ಪ, ಗೊಂದ್ಯಪ್ಪ ಮಾತನಾಡಿದರು.
ಬಿ.ಮಹೇಶ್ವರಪ್ಪ, ಎಸ್ ಡಿಎಂಸಿ ಅಧ್ಯಕ್ಷ ಎನ್ .ಎನ್ .ಶಿವಕುಮಾರ್ , ಗ್ರಾಪಂ ಸದಸ್ಯರಾದ ಭಾರತಿ ಮಂಜುನಾಥ್ , ಎಂ.ಎಸ್ ಮಂಜುನಾಥ್ , ಎನ್ .ಎಸ್ .ಸೋಮನಗೌಡ, ರಂಗಪ್ಪ, ಪಲ್ಲಾಗಟ್ಟೆ ಶೇಖರಪ್ಪ ಇದ್ದರು.
ಭದ್ರಾವತಿ ಜಾನಪದ ಕಲಾವಿದರ ತಂಡ ಮತ್ತು ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿಯಾಗಿರುವ ಅಪೇಕ್ಷಾ ಮಂಜುನಾಥ್ , ಕರೋಕೆ ಗಾಯಕ ನಾಗೇಶ್ ಹುಚ್ಚಂಗಿಪುರ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗು ನೀಡಿದರು.
----
31ಜೆಎಲ್ ಆರ್ ಚಿತ್ರ1ಎ
ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿಶಧಿನಿಧಿವಾರ ನಧಿಡೆದ ನಿಧಿವೃಧಿತ್ತಧಿ ಮುಖ್ಯ ಶಿಕ್ಷಕ ಕೂಬಾನಾಯ್ ್ಕರಿಗೆ ಬೀಧಿಳ್ಕೊಧಿಡುಗೆ ಸಧಿಮಾಧಿರಂಭಧಿದಲ್ಲಿಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

