1.ಮಂಡ್ಯ: ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿಜಿಲ್ಲೆಗೆ ಸಿಗಲಿದೆ ಸಚಿವ ಸ್ಥಾನ ಭಾಗ್ಯ. ಶಾಸಕರಾದ ಎನ್ . ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಮತ್ತು ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ನಡೆದ ಸಚಿವಗಿರಿಗಾಗಿ ಪೈಪೋಟಿ ನಡೆಯುತ್ತಿದೆ. ಮೂವರಲ್ಲಿಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.(ಲೀಡ್ )
2.ಮಂಡ್ಯ: ಸಾಮಾಜಿಕ ಕಾರ ್ಯಕರ್ತ ಕೆ.ಆರ್ .ರವೀಂದ್ರ ಕಲ್ಲಹಳ್ಳಿ ಅವರಿಂದ ಸುದ್ದಿಗೋಷ್ಠಿ.
3.ಮಂಡ್ಯ: ಜಿಲ್ಲಾಧಿ ಕಾರಿ ಡಾ.ಕುಮಾರ ಅವರ ಅಧ್ಯಕ್ಷತೆಯಲ್ಲಿಜಿಲ್ಲಾಮಟ್ಟದ ಅಧಿ ಕಾರಿಗಳ ಸಭೆ.
4.ಮಂಡ್ಯ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಲಾಠಿ ಚಾಜ್ ರ್ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರವರ ರಾಜಿನಾಮೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ ್ಯಕರ್ತರಿಂದ ಪ್ರತಿಭಟನೆ ಹಾಗೂ ಭೂತದಹನ.
4.ಮಂಡ್ಯ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿಪ್ರತಿಭಟನೆ.
5.ಮದ್ದೂರು: ನೂತನ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಂದ ಸುದ್ದಿಗೋಷ್ಠಿ.
7.ಮದ್ದೂರು: ರೋಟರಿ ಸಂಸ್ಥೆಯ 47ನೇ ಅನುಷ್ಟಾನ ಮತ್ತು ವೈದ್ಯರ ದಿನಾಚರಣೆ ಕಾರ ್ಯಕ್ರಮ.
8.ಪಾಂಡವಪುರ: ಪಿಎಲ್ ಡಿ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ.
9.ಶ್ರೀರಂಗಪಟ್ಟಣ: ತಾಲೂಕಿನ ಗರ್ಕಹಳ್ಳಿ ಗ್ರಾಮದಿಂದ ತಡಗವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ, ತಡಗವಾಡಿ ಗ್ರಾಮದಿಂದ ಚಿಕ್ಕ ಹಾರೋಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗಳಿಗೆ ಶಾಸಕ ಎ.ಬಿ.ರಮೇಶಬಂಡಿಸಿದ್ದೇಗೌಡ ಅವರಿಂದ ಭೂಮಿ ಪೂಜೆ ನೆರವೇರಿಸಿದರು
10.ಮಳವಳ್ಳಿ: ತಾಲೂಕಿನ ಅಂಚೆದೊಡ್ಡಿ ಗ್ರಾಮದ ಐತಿಹಾಸಿಕ ಶ್ರೀಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿಜು.25ರಂದು ಪೂಜಾ ಮಹೋತ್ಸವ ವಿಶೇಷ ಪೂಜಾ ಕಾರ ್ಯಕ್ರಮ, ಮೆರವಣಿಗೆ, ಅನ್ನಸಂತರ್ಪಣೆ.
===========================
ದಿನದನಿ...
1.ಮಂಡ್ಯ: ಶಿವನಸಮುದ್ರ, ಶಿಂಷಾದಲ್ಲಿಜಲ ವಿದ್ಯುತ್ ಉತ್ಪಾದನೆ ಸ್ಥಗಿತ.(ಪ್ರಜಾವಾಣಿ)