ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
Contributed by: vishnukumar.gener@timesgroup.com|Vijaya Karnataka•

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
--------1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿಧಿ
*ತನ್ನ ಊರು, ಬಳಗದ ಅರಿವೇ ಇಲ್ಲ...
-ಗೋನೂರು ಕೇಂದ್ರದಲ್ಲಿರುವ ನಿರಾಶ್ರಿತರ ಕತೆ ಇದು | ನಾಲ್ಕು ನೂರಕ್ಕೂ ಹೆಚ್ಚು ಬುದ್ಧಿಮಾಂದ್ಯರು | ಹಸಿರು ಪ್ರಿಯರ ನೆಚ್ಚಿನ ತಾಣ | ಬಹುತೇಕರಿಗೆ ನಿತ್ಯ ಆಪ್ತ ಸಮಾಲೋಚನೆ
* ಚಿತ್ರದುರ್ಗ: ಚಿತ್ರದುರ್ಗದಲ್ಲಿಜು.25ರಂದು ಸಿಎಂ ಅಧ್ಯಕ್ಷತೆಯಲ್ಲಿಬೆಂಗಳೂರು ವಿಭಾಗ ಮಟ್ಟದ ಸಭೆ ಹಿನ್ನೆಲೆ ಪೂರ್ವ ಸಿದ್ದತೆ ಕುರಿತು ವಿಶೇಷ ವರದಿ
*ಹಿರಿಯೂರು: ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಲ್ಲಿಯಾರು ಹಿತವರು, ಗೊಂದಲ ಕುತೂಹಲ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಎಸ್ ಐಆರ್ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ
* ಚಿತ್ರದುರ್ಗ: ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ನಾನಾ ಬೇಡಿಕೆಗೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಸುದ್ದಿಗೋಷ್ಠಿ
*ಮೊಳಕಾಲ್ಮುರು: ಸಿದ್ದಯ್ಯನಕೋಟೆ ಸರಕಾರಿ ಪ್ರೌಢಶಾಲೆಯಲ್ಲಿಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ
*ಮೊಳಕಾಲ್ಮುರು: ತಾಲೂಕು ಕಚೇರಿ ಆವರಣದಲ್ಲಿಸಮಾಜ ಪರಿವರ್ತನಾ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ದೆಹಲಿ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
*ಹೊಸದುರ್ಗ: ಸೀತಾರಾಘವ ಬ್ಯಾಂಕ್ ವಾರ್ಷಿಕ ಮಹಾಸಭೆ
*ಚಳ್ಳಕೆರೆ: ರೈತ ಸಂಘದಿಂದ ಸಭೆ
*ಚಳ್ಳಕೆರೆ: ಶಾರದಾಶ್ರಮದಿಂದ ಭಾಗವತ ಸಪ್ತಾಹ ಕಾರ್ಯಕ್ರಮ
6. ಲೋಕಲ್ ಕ್ರೈಂ ಸುದ್ದಿಧಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ -ಇಲ್ಲ
===========