ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

ದಾವಣಗೆರೆ ಜಿಲ್ಲೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಲಾಗಿದೆ. ವಿವಿಧ ಆರೋಗ್ಯ ತಪಾಸಣೆ ಶಿಬಿರಗಳು, ರಾಜಕೀಯ ಪಕ್ಷಗಳ ಟಿಕೆಟ್ ಬೇಡಿಕೆಗಳು, ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಅನುಮೋದನೆ ತಡೆಹಿಡಿಯಲಾಗಿದೆ. ಅಗ್ನಿ ಅವಘಡಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಗೋಡಂಬಿ ಬೆಳೆ ವಿಚಾರ ಸಂಕಿರಣ, ಸಾಹಿತ್ಯಿಕ ಕಾರ್ಯಕ್ರಮಗಳು, ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆಯೂ ವರದಿ ಮಾಡಲಾಗಿದೆ.

davangere mosquito trouble in summer health camp and election activities

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಶುಕ್ರವಾರ, 13-03-2026

===============

ದಾವಣಗೆರೆ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ದಾವಣಗೆರೆ: ಜನರ ನಿದ್ದೆ ಕೆಡಿಸುತ್ತಿರುವ ಸೊಳ್ಳೆ

(ಬೇಸಿಗೆಯ ಬೆಚ್ಚನೆ ವಾತಾವರಣ ಸೊಳ್ಳೆ ಸಂತಾನೋತ್ಪತ್ತಿಗೆ ಸಹಕಾರಿ; ರೆಫ್ರಿಜರೇಟರ್ , ಕೂಲರ್ , ಎಸಿ, ಹೂಕುಂಡ, ಮನೆ ಸುತ್ತಲು ನಿಲ್ಲುವ ನೀರು ಸೊಳ್ಳೆ ಉತ್ಪಾದನಾ ತಾಣಗಳಾಗಿ ಬದಲು)

* ಹಿರೇಕೋಗಲೂರು: ಚಧಿರಂಡಿ ದುಧಿರ್ನಾಧಿತಕ್ಕೆ ಬೇಧಿಸತ್ತ ಚಧಿನ್ನಧಿಗಿಧಿರಿ ಗ್ರಾಧಿಮಧಿಗಧಿಳು

(ಚನ್ನಗಿರಿ ತಾಲೂಕಿನ 61 ಗ್ರಾಪಂಗಳ ಗ್ರಾಮಗಳಲ್ಲಿಸ್ವಧಿಚ್ಛತೆ ಮಾಧಿಯ, ಚರಂಡಿಗಳಲ್ಲಿತುಂಬಿದ ಕೊಳಚೆ ನೀರು)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಮಾ.15ರಂದು ಚನ್ನಗಿರಿ ತಾಲೂಕಿನ ಚಿಕ್ಕಗಂಗೂರಿನಲ್ಲಿಅರೋಗ್ಯ ಉಚಿತ ತಪಾಸಣಾ ಶಿಬಿರ

(ಸುದ್ದಿಗೋಷ್ಠಿಯಲ್ಲಿಜಿಲ್ಲಾನೊಳಂಬ ವೀರಶೈವ ಲಿಂಗಾಯತ ಸಂಘದ ಕಾರ್ಯದರ್ಶಿ ಡಾ.ಈ. ವಿರುಪಾಕ್ಷಪ್ಪ ಮಾಹಿತಿ)

* ದಾವಣಗೆರೆ: ದಕ್ಷಿಣದಿಂದ ಬಿಜೆಪಿ ಟಿಕೆಟ್ ಗಾಗಿ ಡಾ.ಸಿ.ಆರ್ . ನಸೀರ್ ಅಹ್ಮದ್ ಮನವಿ

(ಸುದ್ದಿಗೋಷ್ಠಿಯಲ್ಲಿಡಾ.ಸಿ.ಆರ್ . ನಸೀರ್ ಅಹ್ಮದ್ ಮನವಿ)

* ದಾವಣಗೆರೆ: ಸರಕಾರಿ ನೌಕರರ ಸಂಘದಿಂದ ಮಾ.16ರಂದು ಮಹಿಳಾ ದಿನಾಚರಣೆ

(ಸುದ್ದಿಗೋಷ್ಠಿಯಲ್ಲಿಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ ಮಾಹಿತಿ)

* ದಾವಣಗೆರೆ: ದಕ್ಷಿಣದಿಂದ ಮುಸಲ್ಮಾನರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ

(ಸುದ್ದಿಗೋಷ್ಠಿಯಲ್ಲಿನಗರಸಭೆ ಮಾಜಿ ಸದಸ್ಯೆ ಶಾಮನೂರು ಗೀತಾ ಮುರುಗೇಶ್ ಒತ್ತಾಯ)

* ದಾವಣಗೆರೆ: ಮಾ.21 ಮತ್ತು 22ರಂದು ಮೆಗಾ ಶಾಪಿಂಗ್ ಎಕ್ಸಪೋ

(ಸುದ್ದಿಗೋಷ್ಠಿಯಲ್ಲಿಭಾವಸಾರ ವಿಜನ್ ಇಂಡಿಯಾದ ವಾಗೀಶ್ ಬಾಬು ಗುಜ್ಜಾರ್ ಮಾಹಿತಿ)

* ಹಿರೇಕೋಗಲೂರು: ಸೂಳೆಕೆರೆಯನ್ನು ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ರೈತ ಮುಖಂಡ ತೇಜಸ್ವಿ ಪಟೇಲ್ ನೇತೃತ್ವದಲ್ಲಿಪಾದಯಾತ್ರೆ

* ಮಲೇಬೆನ್ನೂರು: ಪಿಯು ಹಿಂದಿ ಪರೀಕ್ಷೆಗೆ ಏಕೈಕ ವಿದ್ಯಾರ್ಥಿನಿ ಗೈರು, ನಡೆಯದ ಪರೀಕ್ಷೆ

* ಯರಗುಂಟೆ: ದಾವಣಗೆರೆ ವಿದ್ಯಾರ್ಥಿಗಳಿಗಾಗಿ ಮಾರ್ಚ್ 14ರಂದು ವೃತ್ತಿ ಮಾರ್ಗದರ್ಶನ ಶಿಬಿರ

* ಸಂತೆಬೆನ್ನೂರು: ವಿಜ್ಞಾನ, ಗಣಿ ವಸ್ತು ಪ್ರದರ್ಶನ ಕಾರ್ಯಕ್ರಮ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಚಿತ್ರದುರ್ಗ: ನೀರಾವರಿ ನಿಗಮದ ಹೊಸ ಕಾಮಗಾರಿ ಅನುಮೋದನೆಗೆ ತಡೆ

ಧಿ- ಸಿಎಂ, ಡಿಸಿಎಂ ಅನುಮೋದನೆ ಇಲ್ಲದೇ ಯಾವ ಯೋಜನೆ ಇಲ್ಲ, ರಾಜ್ಯದಲ್ಲಿನೀರಾವರಿ ಯೋಜನೆಗಳಿಗೆ ತೀವ್ರ ಬಿಕ್ಕಟ್ಟು

* ಕಳೆದ ಎರಡೂವರೆ ತಿಂಗಳಲ್ಲಿಯೇ ಜಿಲ್ಲೆಯಲ್ಲಿ537 ಅಗ್ನಿ ಕರೆಗಳು ದಾಖಲು

- ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿಅತಿ ಹೆಚ್ಚು ಪ್ರಕರಣಗಳು, ಹೆಚ್ಚುತ್ತಿರುವ ಬಿಸಿಲಿನ ತಾಪಮಾನ: ಬೆಂಕಿ ಅವಘಡಗಳ ಬಗ್ಗೆ ಎಚ್ಚರ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಚಿತ್ರದುರ್ಗದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿಒಂದು ದಿನದ ಜಿಲ್ಲಾ ಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣ

* ಚಿತ್ರದುರ್ಗ: ಕೊಂಡ್ಲಹಳ್ಳಿ ಸೊಸೈಟಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

* ಚಿತ್ರದುರ್ಗ: ಕಟ್ಟೆ ಗೆಳೆಯರ ಬಳಗದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕಲಮರಹಳ್ಳಿ ಮಲ್ಲಿಕಾರ್ಜುನ್ ಹಾಗೂ ಡಾ.ಬಿ.ಎಂ. ಗುರುನಾಥ ಅವರಿಗೆ ಅಭಿನಂದನ ಸಮಾರಂಭ

* ಮೊಳಕಾಲ್ಮುರು: ತಾಪಂ ಸಭಾಂಗಣದಲ್ಲಿತಾಲುಕು ಮಟ್ಟದ ಪಿಡಿಒಗಳ ಸಭೆ

* ಮೊಳಕಾಲ್ಮುರು: ಕೋನಾಗರ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೊಂಡ್ಲಹಳ್ಳಿ ಸರ್ವೋದಯ ಶಾಲೆಗಳಲ್ಲಿಶಾರದಾ ಪೂಜೆ

* ನಾಯಕನಹಟ್ಟಿ: ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ

* ಚಳ್ಳಕೆರೆ: ಗೌರಸಮುದ್ರ ಕಾವಲಿನಲ್ಲಿರೈತನ ಮೇವಿನ ಬಣವೆಗೆ ಬೆಂಕಿ

* ಹೊಸದುರ್ಗ: ಸಾಣೇಹಳ್ಳಿ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

* ಹೊಸದುರ್ಗ: ಪುರಸಭೆಯಲ್ಲಿಆಶ್ರಯ ಕಮಿಟಿ ಸಭೆ

* ಹಿರಿಯೂರು: ನಗರದ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿಅಂರ್ತ ಕ್ರೀಡಾಕೂಟ ಚಾಲನೆ

* ಹಿರಿಯೂರು: ನಗರದ ರಾಘವೇಂದ್ರ ಆಸ್ಪತ್ರೆಯಲ್ಲಿಬಂಜೆ ನಿವಾರಣೆ ಶಿಬಿರ

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764