ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಶುಕ್ರವಾರ, 13-03-2026
===============
ದಾವಣಗೆರೆ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ದಾವಣಗೆರೆ: ಜನರ ನಿದ್ದೆ ಕೆಡಿಸುತ್ತಿರುವ ಸೊಳ್ಳೆ
(ಬೇಸಿಗೆಯ ಬೆಚ್ಚನೆ ವಾತಾವರಣ ಸೊಳ್ಳೆ ಸಂತಾನೋತ್ಪತ್ತಿಗೆ ಸಹಕಾರಿ; ರೆಫ್ರಿಜರೇಟರ್ , ಕೂಲರ್ , ಎಸಿ, ಹೂಕುಂಡ, ಮನೆ ಸುತ್ತಲು ನಿಲ್ಲುವ ನೀರು ಸೊಳ್ಳೆ ಉತ್ಪಾದನಾ ತಾಣಗಳಾಗಿ ಬದಲು)
* ಹಿರೇಕೋಗಲೂರು: ಚಧಿರಂಡಿ ದುಧಿರ್ನಾಧಿತಕ್ಕೆ ಬೇಧಿಸತ್ತ ಚಧಿನ್ನಧಿಗಿಧಿರಿ ಗ್ರಾಧಿಮಧಿಗಧಿಳು
(ಚನ್ನಗಿರಿ ತಾಲೂಕಿನ 61 ಗ್ರಾಪಂಗಳ ಗ್ರಾಮಗಳಲ್ಲಿಸ್ವಧಿಚ್ಛತೆ ಮಾಧಿಯ, ಚರಂಡಿಗಳಲ್ಲಿತುಂಬಿದ ಕೊಳಚೆ ನೀರು)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ಮಾ.15ರಂದು ಚನ್ನಗಿರಿ ತಾಲೂಕಿನ ಚಿಕ್ಕಗಂಗೂರಿನಲ್ಲಿಅರೋಗ್ಯ ಉಚಿತ ತಪಾಸಣಾ ಶಿಬಿರ
(ಸುದ್ದಿಗೋಷ್ಠಿಯಲ್ಲಿಜಿಲ್ಲಾನೊಳಂಬ ವೀರಶೈವ ಲಿಂಗಾಯತ ಸಂಘದ ಕಾರ್ಯದರ್ಶಿ ಡಾ.ಈ. ವಿರುಪಾಕ್ಷಪ್ಪ ಮಾಹಿತಿ)
* ದಾವಣಗೆರೆ: ದಕ್ಷಿಣದಿಂದ ಬಿಜೆಪಿ ಟಿಕೆಟ್ ಗಾಗಿ ಡಾ.ಸಿ.ಆರ್ . ನಸೀರ್ ಅಹ್ಮದ್ ಮನವಿ
(ಸುದ್ದಿಗೋಷ್ಠಿಯಲ್ಲಿಡಾ.ಸಿ.ಆರ್ . ನಸೀರ್ ಅಹ್ಮದ್ ಮನವಿ)
* ದಾವಣಗೆರೆ: ಸರಕಾರಿ ನೌಕರರ ಸಂಘದಿಂದ ಮಾ.16ರಂದು ಮಹಿಳಾ ದಿನಾಚರಣೆ
(ಸುದ್ದಿಗೋಷ್ಠಿಯಲ್ಲಿಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ ಮಾಹಿತಿ)
* ದಾವಣಗೆರೆ: ದಕ್ಷಿಣದಿಂದ ಮುಸಲ್ಮಾನರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ
(ಸುದ್ದಿಗೋಷ್ಠಿಯಲ್ಲಿನಗರಸಭೆ ಮಾಜಿ ಸದಸ್ಯೆ ಶಾಮನೂರು ಗೀತಾ ಮುರುಗೇಶ್ ಒತ್ತಾಯ)
* ದಾವಣಗೆರೆ: ಮಾ.21 ಮತ್ತು 22ರಂದು ಮೆಗಾ ಶಾಪಿಂಗ್ ಎಕ್ಸಪೋ
(ಸುದ್ದಿಗೋಷ್ಠಿಯಲ್ಲಿಭಾವಸಾರ ವಿಜನ್ ಇಂಡಿಯಾದ ವಾಗೀಶ್ ಬಾಬು ಗುಜ್ಜಾರ್ ಮಾಹಿತಿ)
* ಹಿರೇಕೋಗಲೂರು: ಸೂಳೆಕೆರೆಯನ್ನು ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ರೈತ ಮುಖಂಡ ತೇಜಸ್ವಿ ಪಟೇಲ್ ನೇತೃತ್ವದಲ್ಲಿಪಾದಯಾತ್ರೆ
* ಮಲೇಬೆನ್ನೂರು: ಪಿಯು ಹಿಂದಿ ಪರೀಕ್ಷೆಗೆ ಏಕೈಕ ವಿದ್ಯಾರ್ಥಿನಿ ಗೈರು, ನಡೆಯದ ಪರೀಕ್ಷೆ
* ಯರಗುಂಟೆ: ದಾವಣಗೆರೆ ವಿದ್ಯಾರ್ಥಿಗಳಿಗಾಗಿ ಮಾರ್ಚ್ 14ರಂದು ವೃತ್ತಿ ಮಾರ್ಗದರ್ಶನ ಶಿಬಿರ
* ಸಂತೆಬೆನ್ನೂರು: ವಿಜ್ಞಾನ, ಗಣಿ ವಸ್ತು ಪ್ರದರ್ಶನ ಕಾರ್ಯಕ್ರಮ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಚಿತ್ರದುರ್ಗ: ನೀರಾವರಿ ನಿಗಮದ ಹೊಸ ಕಾಮಗಾರಿ ಅನುಮೋದನೆಗೆ ತಡೆ
ಧಿ- ಸಿಎಂ, ಡಿಸಿಎಂ ಅನುಮೋದನೆ ಇಲ್ಲದೇ ಯಾವ ಯೋಜನೆ ಇಲ್ಲ, ರಾಜ್ಯದಲ್ಲಿನೀರಾವರಿ ಯೋಜನೆಗಳಿಗೆ ತೀವ್ರ ಬಿಕ್ಕಟ್ಟು
* ಕಳೆದ ಎರಡೂವರೆ ತಿಂಗಳಲ್ಲಿಯೇ ಜಿಲ್ಲೆಯಲ್ಲಿ537 ಅಗ್ನಿ ಕರೆಗಳು ದಾಖಲು
- ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿಅತಿ ಹೆಚ್ಚು ಪ್ರಕರಣಗಳು, ಹೆಚ್ಚುತ್ತಿರುವ ಬಿಸಿಲಿನ ತಾಪಮಾನ: ಬೆಂಕಿ ಅವಘಡಗಳ ಬಗ್ಗೆ ಎಚ್ಚರ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಚಿತ್ರದುರ್ಗದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿಒಂದು ದಿನದ ಜಿಲ್ಲಾ ಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣ
* ಚಿತ್ರದುರ್ಗ: ಕೊಂಡ್ಲಹಳ್ಳಿ ಸೊಸೈಟಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
* ಚಿತ್ರದುರ್ಗ: ಕಟ್ಟೆ ಗೆಳೆಯರ ಬಳಗದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕಲಮರಹಳ್ಳಿ ಮಲ್ಲಿಕಾರ್ಜುನ್ ಹಾಗೂ ಡಾ.ಬಿ.ಎಂ. ಗುರುನಾಥ ಅವರಿಗೆ ಅಭಿನಂದನ ಸಮಾರಂಭ
* ಮೊಳಕಾಲ್ಮುರು: ತಾಪಂ ಸಭಾಂಗಣದಲ್ಲಿತಾಲುಕು ಮಟ್ಟದ ಪಿಡಿಒಗಳ ಸಭೆ
* ಮೊಳಕಾಲ್ಮುರು: ಕೋನಾಗರ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೊಂಡ್ಲಹಳ್ಳಿ ಸರ್ವೋದಯ ಶಾಲೆಗಳಲ್ಲಿಶಾರದಾ ಪೂಜೆ
* ನಾಯಕನಹಟ್ಟಿ: ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ
* ಚಳ್ಳಕೆರೆ: ಗೌರಸಮುದ್ರ ಕಾವಲಿನಲ್ಲಿರೈತನ ಮೇವಿನ ಬಣವೆಗೆ ಬೆಂಕಿ
* ಹೊಸದುರ್ಗ: ಸಾಣೇಹಳ್ಳಿ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
* ಹೊಸದುರ್ಗ: ಪುರಸಭೆಯಲ್ಲಿಆಶ್ರಯ ಕಮಿಟಿ ಸಭೆ
* ಹಿರಿಯೂರು: ನಗರದ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿಅಂರ್ತ ಕ್ರೀಡಾಕೂಟ ಚಾಲನೆ
* ಹಿರಿಯೂರು: ನಗರದ ರಾಘವೇಂದ್ರ ಆಸ್ಪತ್ರೆಯಲ್ಲಿಬಂಜೆ ನಿವಾರಣೆ ಶಿಬಿರ
6. ಲೋಕಲ್ ಕ್ರೈಂ ಸುದ್ದಿ - ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

