ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
*ಚಿತ್ರದುರ್ಗ: ನೀರಾವರಿ ನಿಗಮದ ಹೊಸ ಕಾಮಗಾರಿ ಅನುಮೋದನೆಗೆ ತಡೆ
ಧಿ-ಸಿಎಂ, ಡಿಸಿಎಂ ಅನುಮೋದನೆ ಇಲ್ಲದೇ ಯಾವ ಯೋಜನೆ ಇಲ್ಲ, ರಾಜ್ಯದಲ್ಲಿನೀರಾವರಿ ಯೋಜನೆಗಳಿಗೆ ತೀವ್ರ ಬಿಕ್ಕಟ್ಟು
*ಕಳೆದ ಎರಡೂವರೆ ತಿಂಗಳಲ್ಲಿಯೇ ಜಿಲ್ಲೆಯಲ್ಲಿ537 ಅಗ್ನಿ ಕರೆಗಳು ದಾಖಲು
-ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿಅತಿ ಹೆಚ್ಚು ಪ್ರಕರಣಗಳು, ಹೆಚ್ಚುತ್ತಿರುವ ಬಿಸಿಲಿನ ತಾಪಮಾನ: ಬೆಂಕಿ ಅವಘಡಗಳ ಬಗ್ಗೆ ಎಚ್ಚರ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
*ಚಿತ್ರದುರ್ಗ: ಚಿತ್ರದುರ್ಗದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿಒಂದು ದಿನದ ಜಿಲ್ಲಾ ಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣ
*ಚಿತ್ರದುರ್ಗ: ಕೊಂಡ್ಲಹಳ್ಳಿ ಸೊಸೈಟಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
*ಚಿತ್ರದುರ್ಗ: ಕಟ್ಟೆ ಗೆಳೆಯರ ಬಳಗದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕಲಮರಹಳ್ಳಿ ಮಲ್ಲಿಕಾರ್ಜುನ್ ಹಾಗೂ ಡಾ.ಬಿ.ಎಂ. ಗುರುನಾಥ ಅವರಿಗೆ ಅಭಿನಂದನ ಸಮಾರಂಭ
*ಮೊಳಕಾಲ್ಮುರು: ತಾಪಂ ಸಭಾಂಗಣದಲ್ಲಿತಾಲುಕು ಮಟ್ಟದ ಪಿಡಿಒಗಳ ಸಭೆ
*ಮೊಳಕಾಲ್ಮುರು: ಕೋನಾಗರ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೊಂಡ್ಲಹಳ್ಳಿ ಸರ್ವೋದಯ ಶಾಲೆಗಳಲ್ಲಿಶಾರದಾ ಪೂಜೆ
*ನಾಯಕನಹಟ್ಟಿ: ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ
*ಚಳ್ಳಕೆರೆ: ಗೌರಸಮುದ್ರ ಕಾವಲಿನಲ್ಲಿರೈತನ ಮೇವಿನ ಬಣವೆಗೆ ಬೆಂಕಿ
*ಹೊಸದುರ್ಗ: ಸಾಣೇಹಳ್ಳಿ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
*ಹೊಸದುರ್ಗ: ಪುರಸಭೆಯಲ್ಲಿಆಶ್ರಯ ಕಮಿಟಿ ಸಭೆ
*ಹಿರಿಯೂರು: ನಗರದ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿಅಂರ್ತ ಕ್ರೀಡಾಕೂಟ ಚಾಲನೆ
*ಹಿರಿಯೂರು: ನಗರದ ರಾಘವೇಂದ್ರ ಆಸ್ಪತ್ರೆಯಲ್ಲಿಬಂಜೆ ನಿವಾರಣೆ ಶಿಬಿರ
6. ಲೋಕಲ್ ಕ್ರೈಂ ಸುದ್ದಿ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============

