ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

ದಾವಣಗೆರೆ ಜಿಲ್ಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ಸಾಲ ನೀತಿಯನ್ನು ಟೀಕಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಸಮೀಕ್ಷೆಯ ಫಲಿತಾಂಶವನ್ನು ಪ್ರಸ್ತಾಪಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತ ವಲಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ತೆರಿಗೆ ವಸೂಲಾತಿಯಲ್ಲಿ ಹೊಸದುರ್ಗ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ಎರಡೂ ಜಿಲ್ಲೆಗಳಲ್ಲಿ ಧಾರ್ಮಿಕ ಮೆರವಣಿಗೆಗಳು ಮತ್ತು ಸಭೆಗಳು ನಡೆದಿವೆ.

major news from davanagere and chitradurga districts economic expectations community meetings

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಮಂಗಳವಾರ, 31-03-2026

=================

ದಾವಣಗೆರೆ ಜಿಲ್ಲೆ//ಸುದ್ದಿಗಳು

------------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ - ಇಲ್ಲ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ -ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ರಾಜ್ಯದಲ್ಲಿಸಾಲದ ರಾಮಯ್ಯನ ಸರಕಾರ: ವಿಪಕ್ಷ ನಾಯಕ ಆರ್ .ಅಶೋಕ್ ಟೀಕೆ

(ಸಿದ್ದರಾಮಯ್ಯ ಅಂದ್ರೆ ಸಾಲದ ರಾಮಯ್ಯ. 2023ರಿಂದ ಇಲ್ಲಿಯವರೆ ಸಿದ್ದರಾಮಯ್ಯನವರು 4.21 ಕೋಟಿ ರೂ. ಸಾಲ ಮಾಡಿದ್ದಾರೆ)

* ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿಪಕ್ಷ ನಡೆಸಿದ ಸರ್ವೆಯಲ್ಲಿಶೇ.79 ಜನರ ಆಯ್ಕೆ ಕಾಂಗ್ರೆಸ್ : ಡಿಸಿಎಂ ಡಿ.ಕೆ.ಶಿವಕುಮಾರ್

(ದೀನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿ ಎಲ್ಲಸಮಾಜದವರು ಪಕ್ಷದ ಪರವಾಗಿದ್ದಾರೆ; ದುಬಾರಿ ಕಾಲಕ್ಕೆ ಗ್ಯಾರಂಟಿ ನೆರವಾಗುತ್ತಿದೆ)

* ದಾವಣಗೆರೆ: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

* ದಾವಣಗೆರೆ: ಡಿಸಿಎಂ ಡಿಕೆಶಿ, ಸುರ್ಜೇವಾಲ ನೇತೃತ್ವದಲ್ಲಿಕಾಂಗ್ರೆಸ್ ಮುಖಂಡರ ಸರಣಿ ಸಭೆ

* ದಾವಣಗೆರೆ: ಸಚಿವ ಕೆ.ಎಚ್ .ಮುನಿಯಪ್ಪ, ಮಾಜಿ ಸಚಿವ ಎಚ್ .ಆಂಜನೇಯ ನೇತೃತ್ವದಲ್ಲಿಮಾದಿಗ ಸಮುದಾಯದ ಮುಖಂಡರ ಸಭೆ

* ನ್ಯಾಮತಿ: ಚೀಲೂರು ಗ್ರಾಮದ ವೀರಭದ್ರೇಶ್ವರಸ್ವಾಮಿಯ ಕೆಂಡದಾರ್ಚನೆ

* ಚನ್ನಗಿರಿ: ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

* ಸಾಸ್ವೆಹಳ್ಳಿ: ಕ್ಯಾಸಿನಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ

* ಚನ್ನಗಿರಿ: ದಿಗ್ಗೇನಹಳ್ಳಿ ಗ್ರಾಮದ ಬಸವೇಶ್ವರ ಸ್ವಾಮಿ ಮತ್ತು ಲಕ್ಷಿತ್ರ್ಮನರಸಿಂಹಸ್ವಾಮಿ ದೇವರ ಉತ್ಸವ ಮತ್ತು ಕೆಂಡಾರ್ಚನೆ

6. ಲೋಕಲ್ ಕ್ರೈಂ ಸುದ್ದಿ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಎಚ್ಚರ ಇದು ಅಪಘಾತ ವಲಯ ಅಭಿಯಾನ

- ಮೊಳಕಾಲ್ಮುರು ತಾಲೂಕಿನಲ್ಲಿಹಾದು ಹೋಗಿರುವ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿವಾಹನಗಳ ಟೈರ್ ಗಳು ಸಿಡಿದು ಕಳೆದ ಎರಡು ವರ್ಷಗಳಲ್ಲಿಹತ್ತಕ್ಕೂ ಹೆಚ್ಚು ಜನ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

* ಹೊಸದುರ್ಗ: 2025-26ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೊಸದುರ್ಗ ತಾಲೂಕು ಶೇ.90ರಷ್ಟು ಗುರಿ ತಲುಪಿ ಪ್ರಥಮ ಸ್ಥಾನ ಪಡೆದಿದೆ.

* ಚಿತ್ರದುರ್ಗ ಜಿಲ್ಲಾಧಿಕಾರಿ ಸ್ಥಳಾಂತರ ಬಹುತೇಕ ಅಂತಿಮ ಘಟ್ಟಕ್ಕೆ, ತೋಟಗಾರಿಕಾ ಆಸಕ್ತರ ವಿರೋಧ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ ಸಂಘದಿಂದ ನಗರದ ಪ್ರಮುಖ ಬೀದಿಗಳಲ್ಲಿಇಂದು ಭಗವಾನ್ ಮಹಾವೀರರ ಪ್ರತಿಮೆ ಹಾಗೂ ಭಾವಚಿತ್ರದ ಮೆರವಣಿಗೆ

* ಚಿತ್ರದುರ್ಗ: ಮಾದರ ಚನ್ನಯ್ಯ ಗುರುಪೀಠದಲ್ಲಿಸಚಿವ ಕೆ.ಎಚ್ .ಮುನಿಯಪ್ಪ, ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಇತರರಿಂದ ಸುದ್ದಿಗೋಷ್ಠಿ

* ಚಿತ್ರದುರ್ಗ ಸೈನ್ಸ್ ಫೌಂಡೇಶನ್ ನಿಂದ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯದಲ್ಲಿವಿಶ್ವ ಜಲ ದಿನ

* ಮೊಳಕಾಲ್ಮುರು: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿಯುವಜನ ಸಂಪರ್ಕ ಸಭೆ

* ಚಳ್ಳಕೆರೆ: ತಾಪಂ ಸಭಾಂಗಣದಲ್ಲಿಪ್ರಗತಿ ಪರಿಶೀಲನೆ ಸಭೆ

* ಚಳ್ಳಕೆರೆ: ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764