ಬಜೆಟ್ ಕೋಟ್

Contributed bysatyappanavarpm@gmail.com|Vijaya Karnataka

ಬಜೆಟ್‌ನಲ್ಲಿ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ, ಬ್ಯಾಡಗಿಯಲ್ಲಿ ಶ್ರಮಿಕ ವಸತಿ, ಸಿಲ್ಕ್ ಪಾರ್ಕ್ ಘೋಷಣೆಯಾಗಿದೆ. ಸವಣೂರಿನಲ್ಲಿ ಮಹಿಳಾ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಮಂಜೂರಾಗಿದೆ.

budget cut aim to reach dcc bank for haveri district

ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಡಿಕೆ ಇದ್ದು, ಪ್ರತಿ ಜಿಲ್ಲೆಯಲ್ಲಿಜಿಲ್ಲಾಸಹಕಾರಿ ಬ್ಯಾಂಕ್ ಸ್ಥಾಪನೆಗೆ ಆರ್ ಬಿಐಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಜೆಟ್ ನಲ್ಲಿಪ್ರಕಟಿಸಲಾಗಿದೆ. ಹೀಗಾಗಿ ಈ ಬೇಡಿಕೆ ಈಡೇರುವ ವಿಶ್ವಾಸವಿದೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ, ಬ್ಯಾಡಗಿಯಲ್ಲಿಶ್ರಮಿಕ ವಸತಿ, ಸಿಲ್ ್ಕ ಪಾರ್ಕ್ ಘೋಷಣೆ ಆಗಿದೆ.

-ಬಸವರಾಜ ಶಿವಣ್ಣನವರ, ಶಾಸಕ ಬ್ಯಾಡಗಿ

-

ಸರಕಾರ ಶಿಗ್ಗಾವಿ-ಸವಣೂರ ತಾಲೂಕಿಗೆ ಬಂಪರ್ ಕೊಡುಗೆ ನೀಡಿದೆ. ಸವಣೂರಿನಲ್ಲಿಮಹಿಳಾ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿಕಾರ್ಮಿಕ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಮಂಜೂರು ಮಾಡಿದೆ.

-ಯಾಸೀರಖಾನ್ ಪಠಾಣ, ಶಾಸಕ ಶಿಗ್ಗಾವಿ