ಪೊಟೋ ಶಿರ್ಷಿಕೆ : 7ಎಸ್ .ಜಿ.ಎನ್ .4

Contributed bysatyappanavarpm@gmail.com|Vijaya Karnataka

ಬಂಕಾಪುರ ಪಟ್ಟಣದ ಸಿಂಪಿಗಲ್ಲಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ರತಿ-ಕಾಮ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಬಳಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮಧು ಸುಲಾಖೆ, ವಿಠ್ಠಲ್‌ ಸರ್ವದೆ, ಭಾನುದಾಸ ಸರ್ವದೆ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

special puja and attire filling program for women bunkapura

7ಎಸ್ .ಜಿ.ಎನ್ .4

ಪೊಟೋ ಶಿರ್ಷಿಕೆ :

ಬಂಕಾಪುರ ಪಟ್ಟಣದ ಸಿಂಪಿಗಲ್ಲಿಯಲ್ಲಿಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ರತಿ-ಕಾಮ ದೇವರ ಸನ್ನಿದಿಯಲ್ಲಿವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡೆದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಮಧು ಸುಲಾಖೆ, ವಿಠ್ಠಲ್ ಸರ್ವದೆ, ಭಾನುದಾಸ ಸರ್ವದೆ ಚಾಲನೆ ನೀಡಿದರು. ಜ್ಯೋತಿ ತೆಲಕರ್ , ಮುಕ್ತಾಬಾಯಿ ಸರ್ವದೆ, ರಾಣಿ ರಂಪುರೆ, ವಿಜಯಲಕ್ಷ್ಮಿ ತೆಲಕರ್ , ಅರ್ಪಿತಾ ಸುಲಾಖೆ, ಸುಶ್ಮಿತಾ ತೆಲಕರ್ , ಶಾರದಾ ರಂಪುರೆ. ಜ್ಯೋತಿ ಪುಕಾಳೆ. ವರ್ಷಾ ಪುಕಾಳೆ, ಶೀಲಾವತಿ ಮಹೇಂದ್ರಕರ್ , ಅನಿತಾ ಸುಲಾಖೆ, ಲತಾ ರಂಪುರೆ, ದೀಪಾ ತೆಲಕರ್ , ರತ್ನಾಬಾಯಿ ತೆಲಕರ್ ಇದ್ದರು.