ಪಿಎಚ್ ಡಿ ಪ್ರದಾನ

Contributed byashok.kashetti@yahoo.co.in|Vijaya Karnataka

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಸವಣೂರಿನ ಡಾ.ಸಬಿಹಾಬಾನು ಸಯ್ಯದ್‌ಮಕ್ಬೂಲ್‌ ಅಹಮ್ಮದ್‌ ಮಿರ್ಚೋಣಿ ಅವರಿಗೆ ರಾಜ್ಯಪಾಲ ತಾವರಚಂದ್‌ ಗೆಹ್ಲೋಟ್‌ ಅವರು ಡಾಕ್ಟರ್‌ ಆಫ್‌ ಫಿಲಾಸಫಿ ಪದವಿ ಪ್ರದಾನ ಮಾಡಿದರು. 'ನ್ಯೂಟ್ರಿಷನ್‌ ಅಂಡ್‌ ಹೆಲ್ತ್‌ ಸ್ಟೇಟಸ್‌ ಆಫ್‌ ಮುಸ್ಲಿಂ ವುಮನ್‌: ಎ ಸೋಶಿಯಾಲಜಿಕಲ್‌ ಸ್ಟಡಿ' ಎಂಬ ಸಂಶೋಧನಾ ಪ್ರಬಂಧಕ್ಕೆ ಅವರಿಗೆ ಪಿಎಚ್‌ಡಿ ಲಭಿಸಿದೆ. ಪ್ರೊ.ಹನುಮಗೌಡ ಸಿ. ಅವರು ಮಾರ್ಗದರ್ಶನ ನೀಡಿದ್ದರು.

dr sabihabanu syedmakbool mirchoni awarded phd complete details

ಸವಣೂರು : ಪಟ್ಟಣದ ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಇತ್ತೀಚೆಗೆ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಿದರು. ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ‘ನ್ಯೂಟ್ರಿಷನ್ ಅಂಡ್ ಹೆಲ್ತ್ ಸ್ಟೇಟಸ್ ಆಫ್ ಮುಸ್ಲಿಂ ವುಮನ್ : ಎ ಸೋಶಿಯಾಲಜಿಕಲ್ ಸ್ಟಡಿ’ ಸಂಶೋಧನಾ ಪ್ರಬಂಧದ ವಿಷಯಕ್ಕೆ ಪಿಎಚ್ ಡಿ ಲಭಿಸಿದೆ. ಸಮಾಜಶಾಸ್ತ್ರ ವಿಭಾಗದ ಪ್ರೊ.ಹನುಮಗೌಡ ಸಿ. ಮಾರ್ಗದರ್ಶನ ನೀಡಿದ್ದಾರೆ.

13ಎಸ್ ವಿಆರ್ 2

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿನಡೆದ ಘಟಿಕೋತ್ಸವದಲ್ಲಿಸವಣೂರು ಪಟ್ಟಣದ ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಿದರು.