ವೇಲೇಶ್ವರಂ ವ್ಯಾಸೇಶ್ವರಂ ಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಸಂಪನ್ನ

Contributed byprakashamailankote@gmail.com|Vijaya Karnataka

ಕುಂಡಂಗುಳಿಯ ವೇಲೇಶ್ವರಂ ವ್ಯಾಸೇಶ್ವರಂ ಶಿವ ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಯಶಸ್ವಿಯಾಗಿ ನಡೆಯಿತು. ದೇವತಾ ಪ್ರತಿಷ್ಠಾ ಸಮಾರಂಭವು ಅರವತ್‌ ಕೆ.ಯು. ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಜರುಗಿತು. ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕಲಶಾಭಿಷೇಕಗಳು, ಜೀವ ಆವಾಹನೆ, ಪ್ರತಿಷ್ಠಾ ಬಲಿ, ಪರಿವಾರ ಪ್ರತಿಷ್ಠೆ, ಮಹಾಪೂಜೆ, ಉಪದೇವ ಪ್ರತಿಷ್ಠೆ, ನಿತ್ಯ ನಿದಾನ ಸಂಕಲ್ಪ ನಡೆಯಿತು. ಮಧ್ಯಾಹ್ನದ ಕಾರ್ಯಕ್ರಮಗಳೂ ಸಂಪನ್ನಗೊಂಡವು.

grand success of the re establishment festival of welleswaram vyaseshwar shiva temple

ಕುಂಡಂಗುಳಿ: ವೇಲೇಶ್ವರಂ ವ್ಯಾಸೇಶ್ವರಂ ಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ದೇವತಾ ಪ್ರತಿಷ್ಠಾ ಸಮಾರಂಭ ಬುಧವಾರ ನಡೆಯಿತು.

ಅರವತ್ ಕೆ.ಯು. ಪದ್ಮನಾಭ ತಂತ್ರಿಗಳ ಶುಭ ಮುಹೂರ್ತ. ನಂತರ ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಜೀವ ಆವಾಹನ, ಪ್ರತಿಷ್ಠಾ ಬಲಿ, ಪರಿವಾರ ಪ್ರತಿಷ್ಠೆ, ಮಹಾಪೂಜೆ, ಉಪದೇವ ಪ್ರತಿಷ್ಠೆ, ನಿತ್ಯ ನಿದಾನ ಸಂಕಲ್ಪ ನಡೆಯಿತು. ಅಭಿಷೇಕ, ಉಷಾಪೂಜೆ, ಗಣಪತಿ ಹೋಮ, ತತ್ವ ಕಲಶ ಪೂಜೆ, ತತ್ತ$್ವ ಹೋಮ, ತತ್ತ$್ವ ಕಲಶಾಭಿಷೇಕ, ಪರಿಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ, ಅವಶ್ರವಪ್ರಶನ, ಧಿಶ್ರೀ ಭೂತಬಲಿ ನಡೆಯಿತು.

ಚಿತ್ರ.. 1ಎಂಯುಪ್ರತಿಷ್ಠೆ