ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ವಿಕ ಸುದ್ದಿಲೋಕ ಹಾಸನ
ನಗರದ ರಾಜೀವ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಾಸನ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆಘ್ಕಿ ್ಕಛಿdಛ್ಛಿಜ್ಞಿಜ್ಞಿಜ Tಛಿa್ಚhಛ್ಟಿ ಉd್ಠ್ಚaಠಿಜಿಟ್ಞ ್ಛಟ್ಟ T್ಟa್ಞs್ಛಟ್ಟಞaಠಿಜಿvಛಿ P್ಟa್ಚಠಿಜ್ಚಿಛಿs’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು.
ವಿಚಾರ ಸಂಕಿರಣದಲ್ಲಿಹಾಸನ ವಿವಿ ಕುಲಸಚಿವ ಪ್ರೊ.ನಾಗರಾಜ ಎನ್ .ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಮಹಾದೇವ ಪ್ರಸಾದ್ ಎಂ. ಹಿರಿಯ ಪ್ರಾಧ್ಯಾಪಕಿ ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗ ಮೈಸೂರು ವಿವಿಯ ಡಾ. ನಿಂಗಮ್ಮ ಸಿ ಬೆಟ್ಸೂರ್ , ಮೈಸೂರು ಸೇಂಟ್ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಪ್ರಿಯಾ ಮ್ಯಾಥ್ಯೂ, ಡಾ. ವಿವೇಕಾನಂದ ಜೆ. ಡೀನ್ , ಡಾ. ಗುರುರಾಜ ಪಿ. , ರಾಜೀವ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಿನಿ ವರ್ಗೀಸ್ , ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಕೆ. ಹಾಜರಿದ್ದರು.
ವಿವಿಧ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಈ ವಿಚಾರ ಸಂಕಿರಣದಲ್ಲಿವಿಷಯದ ಕುರಿತಾದ ತಮ್ಮ ಲೇಖನಗಳನ್ನು ಪ್ರಸ್ತುತ ಪಡಿಸಿದರು.
ಫೋಟೊ
ಹಾಸನದ ರಾಜೀವ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಾಸನ ವಿವಿ ಸಹಯೋಗದಲ್ಲಿರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿಲೇಖನ ಪ್ರಸ್ತುತ ಪಡಿಸಲಾಯಿತು.

