ಜ್ಞಾನ ವೃಕ್ಷ

Contributed byShridevi Ambekallu|Vijaya Karnataka

ಕನಕಾಚಲ ಲಕ್ಷ್ಮೀ ನರಸಿಂಹ ದೇಗುಲ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಸುಂದರಕಾಂಡ ಒಂದು ರಾತ್ರಿಯ ಕಥೆಯಾಗಿದೆ. ಮೈನಾಕನು ಹಿಮವಂತನ ಮಗ. ಅರುಣ ಸೂರ್ಯನ ಸಾರಥಿ. ವೃದ್ಧ ಸಂಪಾತಿಯ ಮಗ ಸುಪಾಶ್ರ್ವ. ಹನುಮಂತನಿಗೆ ಮೈನಾಕ ಪರ್ವತ ಎದುರಾಯಿತು. ರುಕ್ಮಿಣಿ ಲಕ್ಷ್ಮೀ ದೇವಿಯ ಅವತಾರ. ಶ್ರೀಕೃಷ್ಣನ ಬಾಲ್ಯಸ್ನೇಹಿತ ಸುದಾಮ. ಭೀಷ್ಮನ ತಾಯಿ ಗಂಗಾ. ಧೃತರಾಷ್ಟ್ರನ ಮಕ್ಕಳ ಹೆಡತಿ ದುಶ್ಯಲಾ.

knowledge tree myths and explanations

-------------------

1. ಚಿತ್ರದಲ್ಲಿರುವುದು ಕನಕಾಚಲ ಲಕ್ಷ್ಮೇ ನರಸಿಂಹ ದೇಗುಲ. ಇದು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?

2 ಸುಂದರಕಾಂಡ ಅವಧಿ ಎಷ್ಟು?

3 ಮೈನಾಕನು ಯಾರ ಮಗ?

4 ಅರುಣ ಯಾರು?

5 ವೃದ್ಧ ಸಂಪಾತಿಯ ಮಗ ಯಾರು?

6. ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಏನು?

7. ಶ್ರೀಕೃಷ್ಣನ ಯಾವ ಹೆಸರಿನ ಪತ್ನಿ ಲಕ್ಷ್ಮೇ ದೇವಿಯ ಅವತಾರ ಎಂಬ ನಂಬಿಕೆ ಇದೆ?

8.ಶ್ರೀಕೃಷ್ಣನ ಬಾಲ್ಯಸ್ನೇಹಿತನ ಹೆಸರೇನು?

9.ಭೀಷ್ಮನ ತಾಯಿ ಯಾರು?

10. ಧೃಧಿತಧಿರಾಧಿಷ್ಟ್ರನ ಮಧಿಗಳ ಹೆಧಿಸಧಿರೇಧಿನು?

---

ಉತ್ತರ: 1. ಕೊಪ್ಪಳ 2.ಒಂದು ರಾತ್ರಿಯ ಕಥೆ 3. ಹಿಮವಂತನ ಮಗ 4 ಸೂರ್ಯನ ಸಾರಥಿ 5 ಸುಪಾಶ್ರ್ವ 6. ಸಾಗರದೊಳಗೆ ಹುದುಗಿದ್ದ ಮೈನಾಕ ಪರ್ವತ 7.ರುಕ್ಮಿಣಿ 8.ಸುದಾಮ 9. ಗಂಗಾ 10.ದುಶ್ಯಲಾ