ಚಾಮರಾಜನಗರ ತಾಲೂಕಿನ ಉಮ್ಮತ್ತೂರಲ್ಲಿಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾವಿದ್ಯಾಲಯ, ಚಾಮರಾಜನಗರದ ಗ್ರಾಮೀಣ ಕೃಷಿ ಕಾರ ್ಯನುಭವ ಕಾರ ್ಯಕ್ರಮದ 2026-27ನೇ ಸಾಲಿನ ವಿದ್ಯಾರ್ಥಿಗಳ ಆಶ್ರಯ ಹಾಗೂ ರೇಷ್ಮೆ ಇಲಾಖೆಯ ಸಹಕಾರದೊಂದಿಗೆ ನಡೆದ ರೇಷ್ಮೆ ತಂತ್ರಜ್ಞಾನ ವರ್ಗಾವಣೆ ಹಾಗೂ ರೈತ ವಿಜ್ಞಾನಿ ಸಂವಾದ ಕಾರ ್ಯಕ್ರಮದಲ್ಲಿಮೈಸೂರು ವಿಭಾಗದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ ಅವರು ರೈತರಿಗೆ ಉಚಿತವಾಗಿ ಥರ್ಮಾ ಮೀಟರ್ ವಿತರಿಸಿದರು. ಡಾ.ರಂಜಿನಿ .ಎಂ.ಎಸ್ , ತರಬೇತಿ ಶಾಲೆ ಉಪನಿರ್ದೇಶಕ ಮಂಜುನಾಥ್ , ಹಿರಿಯ ವಿಜ್ಞಾನಿ ಡಾ.ಚಂದ್ರಶೇಖರ್ ಎಸ್ .ಕಲ್ಲಿಮನಿ, ಕೆವಿಕೆ ಚಾಮರಾಜನಗರದ ಶ್ವೇತಾ, ಪುಟ್ಟಮಾದಯ್ಯ, ಡಾ.ದೇವರಾಜು, ಸಹಾಯಕ ಸಂಯೋಜಕರು, ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.