ಎಮ್ಮಿಗನೂರು-ಶು- ಸೋಮಲಾಪುರ ಪಿಕೆಪಿಎಸ್ ಸಭೆ

Contributed bygmbasayya459@gmail.com|Vijaya Karnataka
Vijay Karnataka
ಸೋಮಲಾಪುರ ಪಿಕೆಪಿಎಸ್ ಸಭೆ

ವಿಕ ಸುದ್ದಿಲೋಕ ಎಮ್ಮಿಗನೂರು
ಸಮೀಪದ ಸೋಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26 ಸಾಲಿನ ವಾರ್ಷಿಕ ಸಭೆ ನಡೆಯಿತು.

ಅಧ್ಯಕ್ಷ ಬಿ.ಶಿವರಾಜ್ ಮಾತನಾಡಿ, ಸಂಘ 41 ಸಾವಿರ ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ,’’ ಎಂದರು.

ಸಂಘದ ಸಿಇಒ ಗೌಡ್ರು ಡಿಂಡಿ ಮಹರ್ಷಿ ಮಾತನಾಡಿ, ‘‘ಸಂಘ 2500 ಸದಸ್ಯರನ್ನೊಳಗೊಂಡಿದ್ದು, 45.76 ಸಾವಿರ ರೂ. ಷೇರು ಬಂಡವಾಳ ಹೊಂದಿದೆ,’’ ಎಂದರು.

ತಾಲೂಕು ನಿರ್ದೇಶಕ ತಿಮ್ಮಪ್ಪ, ತಾಲೂಕು ಕ್ಷೇತ್ರ ಅಧಿಕಾರಿ ಯು. ಆಂಜನೇಯ, ಸಂಘದ ಉಪಾಧ್ಯಕ್ಷ ಅಂಗಡಿ ಕಲ್ಲಪ್ಪ, ಸಂಘದ ಸದಸ್ಯರಾದ ಕುಡಿತಿನಿ ತಿಮ್ಮಪ್ಪ, ಎಚ್ .ಆದಿಗೌಡ, ಎಲ್ .ಅಂಬರೀಶ್ , ಕೆ.ಬಸವರಾಜ, ಎಚ್ .ಜಡೆಪ್ಪ, ಜಿ.ಪಂಪಾಪತಿ, ವಿ.ಮಲ್ಲಿಕಾರ್ಜುನ, ಟಿ.ಗಾದಿಲಿಂಗಪ್ಪ, ರೇಣುಕಮ್ಮ, ಕೆ.ಈರಮ,್ಮ ಬಿ.ಅಂಜಿನಪ್ಪ, ಮುಖಂಡರಾದ ವೀರೇಶಪ್ಪ, ಅಂಗಡಿ ಗೋಪಾಲಪ್ಪ, ಸುದರ್ಶನ್ , ವಿ.ಅಂಬಣ್ಣ, ಕೆ.ಕಲ್ಲಪ್ಪ, ದೊಡ್ಡ ಮಾರೆಣ್ಣ ಹಾಗೂ ಎಚ್ .ವೀರಾಪುರ, ಚಿಟಿಗಿನಹಾಳು, ಎಮ್ಮಿಗನೂರು ಗ್ರಾಮಗಳ ರೈತರು ಇದ್ದರು.

ಫೋಟೊ* 18 ವೈಎಂಜಿ ಫೋಟೊ 3

ಎಮ್ಮಿಗನೂರು ಸಮೀಪದ ಸೋಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ನಡೆಯಿತು.